ಶ್ರೀರಾಮುಲು ವಿರುದ್ಧ ಕರುಣಾಕರ ರೆಡ್ಡಿ ದೂರು

Published : Feb 18, 2017, 08:48 AM ISTUpdated : Apr 11, 2018, 12:36 PM IST
ಶ್ರೀರಾಮುಲು ವಿರುದ್ಧ ಕರುಣಾಕರ ರೆಡ್ಡಿ ದೂರು

ಸಾರಾಂಶ

ಜಮೀನು ಮಾಲೀಕತ್ವ ಪ್ರಕರಣ ಇತ್ಯರ್ಥಪಡಿಸುವಂತೆ ಶ್ರೀ ರಾಮುಲು ವಿರುದ್ಧ  ಬಳ್ಳಾರಿ ಕೋರ್ಟ್​ನಲ್ಲಿ ಮಾಜಿ ಸಚಿವ ಕರುಣಾಕರ ರೆಡ್ಡಿ  ದೂರು ದಾಖಲಿಸಿದ್ದಾರೆ.  ಕೆ.ತಿಮ್ಮರಾಜು, ಡಿ.ರಾಘವೇಂದ್ರ ಎಂಬುವರ ವಿರುದ್ಧವೂ ದಾವೆ ಹೂಡಿದ್ದಾರೆ.

ಬಳ್ಳಾರಿ (ಫೆ.18): ಜಮೀನು ಮಾಲೀಕತ್ವ ಪ್ರಕರಣ ಇತ್ಯರ್ಥಪಡಿಸುವಂತೆ ಶ್ರೀ ರಾಮುಲು ವಿರುದ್ಧ  ಬಳ್ಳಾರಿ ಕೋರ್ಟ್​ನಲ್ಲಿ ಮಾಜಿ ಸಚಿವ ಕರುಣಾಕರ ರೆಡ್ಡಿ  ದೂರು ದಾಖಲಿಸಿದ್ದಾರೆ.  ಕೆ.ತಿಮ್ಮರಾಜು, ಡಿ.ರಾಘವೇಂದ್ರ ಎಂಬುವರ ವಿರುದ್ಧವೂ ದಾವೆ ಹೂಡಿದ್ದಾರೆ.

ಒಟ್ಟು 10 ಅಂಶಗಳ ವಿಚಾರವಾಗಿ ಶ್ರೀರಾಮುಲು ಸೇರಿ ಮೂವರ ವಿರುದ್ಧ ಕರುಣಾಕರ ರೆಡ್ಡಿ  ದಾವೆ ಹೂಡಿದ್ದು  ಬಳ್ಳಾರಿ ಸಿಜೆಎಂ ನ್ಯಾಯಾಲಯದಿಂದ ಸಮನ್ಸ್ ಜಾರಿಗೊಳಿಸಲಾಗಿದೆ.   

ಬಳ್ಳಾರಿಯ ಸುಷ್ಮಾಸ್ವರಾಜ್ ಕಾಲೋನಿಯಲ್ಲಿ 1997ರಲ್ಲಿ ಶ್ರೀರಾಮುಲು, ಹಾಘೂ ರೆಡ್ಡಿ ಪ್ರತ್ಯೇಕವಾಗಿ ಜಮೀನು ಖರೀದಿಸಿದ್ದ ರು. ಬಳಿಕ ಸೈಟ್​​ ಮಾರಾಟಕ್ಕೆ  ಶ್ರೀರಾಮುಲು ಮುಂದಾಗಿದ್ದರು. ಸೈಟ್ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಗೊಂದಲ ಇತ್ಯರ್ಥಪಡಿಸುವಂತೆ  ಇತ್ಯರ್ಥಪಡಿಸುವಂತೆ ಪ್ರಕರಣ ದಾಖಲಿಸಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಬಾಹ್ಯಾಕಾಶದಿಂದ ಬ್ರಾಡ್‌ಬ್ಯಾಂಡ್ ಸಂಪರ್ಕ: ನಭಕ್ಕೆ ಚಿಮ್ಮಿದ LVM3 M6
ಬ್ಯಾಕ್ ಟು ಬ್ಯಾಕ್ ಎರಡೆರಡು ಬೊಗಳೆ ಬಿಟ್ಟು ನಗೆಪಾಟಲಿಗೀಡಾದ ಪಾಕಿಸ್ತಾನದ ಆಸೀಂ ಮುನೀರ್