ಕರುಣ್ ತ್ರಿಶತಕ ದಾಖಲಿಸಿದ ಕಾರಣ ಬಯಲಾಯ್ತು !

Published : Jul 05, 2017, 11:44 PM ISTUpdated : Apr 11, 2018, 12:54 PM IST
ಕರುಣ್ ತ್ರಿಶತಕ ದಾಖಲಿಸಿದ ಕಾರಣ ಬಯಲಾಯ್ತು !

ಸಾರಾಂಶ

ಆ ವೇಳೆ ಅವರ ತಂದೆ ‘ಮೊದಲು ಭಾರತ ತಂಡದಲ್ಲಿ ಸ್ಥಾನ ಸಿಗಲಿ’ ಎಂದಿದ್ದರಂತೆ. ಮೊದಲ ಷರತ್ತನ್ನು ಪೂರೈಸಿದ ಕರುಣ್‌ಗೆ ಅವರ ತಂದೆ ‘ನೀನು ತಂಡದಲ್ಲಿ ನೆಲೆ ನಿಲ್ಲು’ ಎಂದು 2ನೇ ಷರತ್ತು ಹಾಕಿದ್ದಾರೆ.

ಬೆಂಗಳೂರು(ಜು.05): ಪ್ರಸ್ತುತ ಭಾರತ ‘ಎ’ ಟೆಸ್ಟ್ ತಂಡದ ನಾಯಕ ಆಗಿರುವ ಕರುಣ್ ನಾಯರ್ ದುಬಾರಿ ಫೋರ್ಡ್ ಮುಸ್ಟಾಂಗ್ ಕಾರು ಖರೀದಿಸಿದ್ದರ ಹಿಂದೆ ಒಂದು ರೋಚಕ ಕತೆಯಿದೆ.

ಕರುಣ್ ಕಾರು ಖರೀದಿಸಬೇಕೆಂಬ ತಮ್ಮ ಇಚ್ಛೆಯನ್ನು ಮೊದಲು ಅವರ ತಂದೆ ಬಳಿ ಹೇಳಿಕೊಂಡಿದ್ದರಂತೆ. ಆ ವೇಳೆ ಅವರ ತಂದೆ ‘ಮೊದಲು ಭಾರತ ತಂಡದಲ್ಲಿ ಸ್ಥಾನ ಸಿಗಲಿ’ ಎಂದಿದ್ದರಂತೆ. ಮೊದಲ ಷರತ್ತನ್ನು ಪೂರೈಸಿದ ಕರುಣ್‌ಗೆ ಅವರ ತಂದೆ ‘ನೀನು ತಂಡದಲ್ಲಿ ನೆಲೆ ನಿಲ್ಲು’ ಎಂದು 2ನೇ ಷರತ್ತು ಹಾಕಿದ್ದಾರೆ. ಇದನ್ನೂ ಪೂರೈಸಿದ ಕರುಣ್, ಕಾರ್‌ಗಾಗಿ ಅವರ ತಂದೆಯನ್ನು ಕೇಳಿದಾಗ ‘ಶತಕ ಗಳಿಸು ಆ ಮೇಲೆ ನೋಡೋಣ’ ಎಂದಿದ್ದರಂತೆ. ಕೊನೆಗೆ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ತ್ರಿಶತಕ ಬಾರಿಸುವ ಮೂಲಕ ನೆಚ್ಚಿನ ಕಾರು ಖರೀದಿಸಿದೆ ಎಂದು ಕರುಣ್ ಹೇಳಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಮಾನದಲ್ಲೇ CPR ನೀಡಿ ಅಮೆರಿಕ ಯುವತಿಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್
ಪ್ರಧಾನಿ ಮಾಡಿದ್ದೆಲ್ಲಾ ತಪ್ಪು ಅನ್ನೋದು ತಪ್ಪು: ಕೈಗೆ ಮಾಜಿ ಕಾಂಗ್ರೆಸ್ಸಿಗನ ಸಲಹೆ