ಇಂಜಿನಿಯರಿಂಗ್‌ಗೆ ತೆರಳಿದ್ದ ರಾಯಚೂರಿನ ಯುವಕ ಅಮೆರಿಕದಲ್ಲಿ ಸಾವು

Published : Sep 04, 2019, 08:22 PM ISTUpdated : Sep 04, 2019, 08:31 PM IST
ಇಂಜಿನಿಯರಿಂಗ್‌ಗೆ ತೆರಳಿದ್ದ  ರಾಯಚೂರಿನ ಯುವಕ ಅಮೆರಿಕದಲ್ಲಿ ಸಾವು

ಸಾರಾಂಶ

ಸ್ನೇಹಿತನ ಕಾಪಾಡಲು ಹೋಗಿ ಪ್ರಾಣ ಕಳೆದುಕೊಂಡ ರಾಯಚೂರಿನ ಯುವಕ/ ಈಜುಕೋಳದಲ್ಲಿ ಬಿದ್ದಿದ್ದ ಯುವಕನ ಕಾಪಾಡಲು ಹೋಗಿದ್ದ ವಿದ್ಯಾರ್ಥಿ/

ರಾಯಚೂರು[ಸೆ. 04]  ಅಮೆರಿಕಾದಲ್ಲಿ ಸಿಂಧನೂರು ಯುವಕ ದಾರುಣ ಸಾವನ್ನಪ್ಪಿದ್ದಾರೆ.  ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಶ್ರೀಪುರಂ ಜಂಕ್ಷನ್ ನಿವಾಸಿ ಅಜಯಕುಮಾರ (23)  ಸ್ನೇಹಿತನ ಪ್ರಾಣ ಕಾಪಾಡಲು ಹೋಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ

ಅಜಯಕುಮಾರ ಕಳೆದ 8 ತಿಂಗಳಿನಿಂದ ಅಮೆರಿಕಾದ ಹೊಸ್ಟನ್ ಲ್ಲಿದ್ದರು. ಇಂಜಿನಿಯರಿಂಗ್ ಮಾಡಲು ತೆರಳಿದ್ದ ಅಜಯ್ ಸ್ನೇಹಿಯತರೊಂದಿಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ದುರ್ಘಟನೆ ನಡೆದು ಹೋಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!