ರಾಜ್ಯದ 6 IAS, 11 IPS ಅಧಿಕಾರಿಗಳ ದಿಢೀರ್​ ವರ್ಗಾವಣೆ..!

Published : Jun 29, 2019, 05:34 PM IST
ರಾಜ್ಯದ 6 IAS, 11 IPS ಅಧಿಕಾರಿಗಳ ದಿಢೀರ್​ ವರ್ಗಾವಣೆ..!

ಸಾರಾಂಶ

ರಾಜ್ಯ ಸರ್ಕಾರ 11ಐಪಿಎಸ್ ಹಾಗೂ 6 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ . ವರ್ಗಾವಣೆಯಾದ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು ಯಾರು ಎಲ್ಲಿಗೆ ಎನ್ನುವ  ಪಟ್ಟಿ ಇಂತಿದೆ.

ಬೆಂಗಳೂರು, [ಜೂ. 29]:11ಐಪಿಎಸ್ ಹಾಗೂ 6 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು [ಶನಿವಾರ] ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ IAS ಮತ್ತು IPS ಅಧಿಕಾರಿಗಳ ಪಟ್ಟಿ ಈ ಕೆಳಗಿನಂತಿದೆ.

 IAS ಅಧಿಕಾರಿಗಳ ಪಟ್ಟಿ ಇಂತಿದೆ.
1]. ಪರಮೇಶ್ ಪಾಂಡೆ (ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, DPAR) - 
2].ವಿ.ಮಂಜುಳಾ (ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಿಪಿಎಆರ್) - 
3] ಡಾ.ಸಂದೀಪ್ ದವೆ(ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ) ಮತ್ತು (ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮೂಲಸೌಕರ್ಯ ಅಭಿವೃದ್ಧಿ)
4] ಡಾ.ರಾಜಕುಮಾರ್ ಖತ್ರಿ(ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಂದಾಯ)  ಹಾಗೂ ವಿಪತ್ತು ನಿರ್ವಹಣೆ & ಭೂಮಿ ಯೋಜನೆ, ಕಂದಾಯ ಇಲಾಖೆ
5]ಹರ್ಷಗುಪ್ತಾ (ಕಾರ್ಯದರ್ಶಿ, ವಸತಿ ಇಲಾಖೆ)  
6] ಪಿ.ಮಣಿವಣ್ಣನ್ (ಕಾರ್ಯದರ್ಶಿ, ಕಾರ್ಮಿಕ ಇಲಾಖೆ)

IPS ಅಧಿಕಾರಿಗಳ ಪಟ್ಟಿ ಇಂತಿದೆ.
*ಸೀಮಂತ್​ ಕುಮಾರ್ ಸಿಂಗ್​ – IGP, ಅಡ್ಮಿನ್​, ಬೆಂಗಳೂರು
*ಎಸ್.ಮುರುಗನ್​ – ಹೆಚ್ಚುವರಿ ಪೊಲೀಸ್ ಆಯುಕ್ತರು, ಬೆಂ.ಪೂರ್ವ ವಿಭಾಗ
*ಎಸ್​.ಎನ್​.ಸಿದ್ದರಾಮಪ್ಪ – DIGP, ಅಗ್ನಶಾಮಕದಳ, ಬೆಂಗಳೂರು
*ಎಂ.ಎನ್.ಅನುಚೇತ್​ – DCP, ವೈಟ್​ಫೀಲ್ಡ್​ ವಿಭಾಗ
*ಅಭಿನವ್ ಖರೆ – KSRP, 4ನೇ ಬೆಟಾಲಿಯನ್ ಕಮಾಂಡೆಂಟ್​, ಬೆಂಗಳೂರು
*ಡೆಕ್ಕಾ ಕಿಶೋರ್​ ಬಾಬು – DCP, L&O, ಕಲಬುರ್ಗಿ
*ಲೋಕೇಶ್​ ಬರ್ಮಪ್ಪ ಜಗಲ್ಸರ್ ​- SP, ಬಾಗಲಕೋಟೆ ಜಿಲ್ಲೆ
*ಅಬ್ದುಲ್​ ಅಹಾದ್​ – SP, ACB, ಬೆಂಗಳೂರು
*ಕೆ.ಜಿ.ದೇವರಾಜ್​ – SP, ಹಾವೇರಿ
*ಡಾ.ಸಂಜೀವ್ ಎಂ.ಪಾಟೀಲ್​ – SP, ರೈಲ್ವೆ, ಬೆಂಗಳೂರು
*ಕೆ.ಪರಶುರಾಮ್ ​- SP, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ, ಬೆಂಗಳೂರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮತಚೋರಿ ವಿರುದ್ಧ ದಿಲ್ಲೀಲಿಂದು ಕಾಂಗ್ರೆಸ್‌ ಬೃಹತ್‌ ಆಂದೋಲನ: ಖರ್ಗೆ, ರಾಹುಲ್‌, ಸಿದ್ದು, ಡಿಕೆಶಿ ಭಾಗಿ
ಮೋದಿ, ಆರ್‌ಸಿ ಮೋಡಿ.. ಕೇರಳದಲ್ಲಿ ಮೊದಲ ಸಲ ಪಾಲಿಕೆ ಚುನಾವಣೇಲಿ ಬಿಜೆಪಿ ಜಯಭೇರಿ