ಸಿದ್ದರಾಮಯ್ಯ ಬಜೆಟ್: ರೈತರಿಗೆ ಸಿಕ್ಕಿದ್ದೇನು? Published : Feb 16, 2018, 12:28 PM IST Updated : Apr 11, 2018, 01:01 PM IST
ಸಾರಾಂಶ ನಿಧನ ಹೊಂದಿದ ರೈತರ 1 ಲಕ್ಷ ರೂ ವರೆಗಿನ ಸಾಲ ಮನ್ನಾ ರೈತರಿಗೆ ಶೇ.3 ಬಡ್ಡಿದರದಲ್ಲಿ ರೂ.10ಲಕ್ಷವರೆಗೆ ಸಾಲ ನಿಧನ ಹೊಂದಿದ ರೈತರ 1 ಲಕ್ಷ ರೂ ವರೆಗಿನ ಸಾಲ ಮನ್ನಾ ರೈತರಿಗೆ ಶೇ.3 ಬಡ್ಡಿದರದಲ್ಲಿ ರೂ.10ಲಕ್ಷವರೆಗೆ ಸಾಲ ಕೃಷಿವಲಯಕ್ಕೆ 5080 ಕೋಟಿ ಅನುದಾನ ಜಲಸಂಪನ್ಮೂಲ ಲಾಖೆಗೆ 15929 ಕೋಟಿ ರೂ. ತೋಟಗಾರಿಕೆ ಇಲಾಖೆಗೆ 1091 ಕೋಟಿ ರೂ. ಸಣ್ಣ ನೀರಾವರಿಗೆ 2099 ಕೋಟಿ ರೂ. ಸಿರಿಧಾನ್ಯಕ್ಕೆ ರೂ.24 ಕೋಟಿ ವಿಶೇಷ ಪ್ಯಾಕೇಜ್ ಕೃಷಿಭಾಗ್ಯಕ್ಕೆ 600 ಕೋಟಿ ಕಬ್ಬು ಕಟಾವು ಯಂತ್ರಗಳಿಗೆ 20 ಕೋಟಿ ಜೇನು ಬೆಳೆಗಾರರಿಗೆ ವಿಶೇಷ ನೆರವು ವಿಜಯಪುರದ ಮುದ್ದೇಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ ನೆಲಗಡಲೆ ಬೆಳೆಗಾರರಿಗೆ 50 ಕೋಟಿ ವಿಶೇಷ ನೆರವು ರೈತ ಬೆಳಕು ಯೋಜನೆ ರಾಜ್ಯದಲ್ಲೇ ಮೊದಲ ಬಾರಿಗೆ ಆರಂಭ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ತಲಾ 5 ಲಕ್ಷ ರೂ.ಗಳಲ್ಲಿ ಗೋದಾಮು 1,845 ಕೋಟಿ ರೂ.ಗಳ ವೆಚ್ಚದಲ್ಲಿ 10.96 ಲಕ್ಷ ಎಕರೆಗೆ ನೀರಾವರಿ ಶೇಂಗಾ ಬೆಳೆಗಾರರಿಗೆ 50 ಕೋಟಿ ರೂ ವಿಶೇಷ ಪ್ಯಾಕೇಜ್ 1 ಲಕ್ಷ ರೂ ವರೆಗಿನ ರೈತರ ಸಾಲ ಮನ್ನಾ, ಪ್ರಾಥಮಿಕ ಸಹಕಾರ ಕೃಷಿಪತ್ತಿನ ಸಂಘಗಳ ಸಾಲ ಮನ್ನಾ
Subscribe to get breaking news alertsSubscribe ಕರ್ನಾಟಕ, ಭಾರತ (India News ) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News ) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News ), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live ) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.
Read Full Article Home News ಸಿದ್ದರಾಮಯ್ಯ ಬಜೆಟ್: ರೈತರಿಗೆ ಸಿಕ್ಕಿದ್ದೇನು?
© Copyright 2025 Asianet News Media & Entertainment Private Limited | All Rights Reserved