ಗೋವಾದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ; ನೋಟಿಸ್ ಕೊಡದೇ ದೇವಾಲಯ ಕೆಡವಿದ್ದಕ್ಕೆ ಕನ್ನಡಿಗರ ಆಕ್ರೋಶ

Published : Sep 29, 2017, 10:13 PM ISTUpdated : Apr 11, 2018, 12:58 PM IST
ಗೋವಾದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ; ನೋಟಿಸ್ ಕೊಡದೇ ದೇವಾಲಯ ಕೆಡವಿದ್ದಕ್ಕೆ ಕನ್ನಡಿಗರ ಆಕ್ರೋಶ

ಸಾರಾಂಶ

ಬೈನಾ ಬೀಚ್​ನಲ್ಲಿ  ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದ್ದು ಕನ್ನಡಿಗರ ಕುಟುಂಬ ಬೀದಿಗೆ ಬಿದ್ದಿದೆ.  ಅಷ್ಟೇ ಅಲ್ಲದೆ ಬಸವೇಶ್ವರ ದೇವಾಲಯವನ್ನು ನೋಟೀಸ್​ ಕೂಡಾ ನೀಡದೆ ಧ್ವಂಸ ಮಾಡಲಾಗಿದೆ.

ಪಣಜಿ (ಸೆ.29): ಬೈನಾ ಬೀಚ್​ನಲ್ಲಿ  ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದ್ದು ಕನ್ನಡಿಗರ ಕುಟುಂಬ ಬೀದಿಗೆ ಬಿದ್ದಿದೆ.  ಅಷ್ಟೇ ಅಲ್ಲದೆ ಬಸವೇಶ್ವರ ದೇವಾಲಯವನ್ನು ನೋಟೀಸ್​ ಕೂಡಾ ನೀಡದೆ ಧ್ವಂಸ ಮಾಡಲಾಗಿದೆ.

ಧಾರ್ಮಿಕ  ಶ್ರದ್ಧಾ ಕೇಂದ್ರವೊಂದನ್ನು ಈ ರೀತಿ ಧ್ವಂಸ ಮಾಡಿರುವುದಕ್ಕೆ ಅಲ್ಲಿನ  ಸ್ಥಳೀಯ ಕನ್ನಡಿಗರು ಗೋವಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಧಾರ್ಮಿಕ ಭಾವನೆಗಳ ಮೇಲೆ ಗೋವಾ ಸರ್ಕಾರ ಪ್ರಹಾರ ನಡೆಸುತ್ತಿದ್ದರೂ  ಸಹ  ಲಿಂಗಾಯತ  ನಾಯಕರು ತುಟಿ ಬಿಚ್ಚದಿರೋದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೋವಾ ಸಿಎಂ ಮನೋಹರ್ ಪರ್ರಿಕರ್ ಕೂಡಾ ಪ್ರತಿಕ್ರಿಯೆ ಕೊಡದೇ ಇರುವುದು ಕೂಡಾ ಆಕ್ರೋಶಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆನೆಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ರೈಲು, 7 ಗಜ ಬಲಿ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ