ಅಧ್ಯಕ್ಷೀಯ ಪೀಠದಲ್ಲಿ ಕೂರದೇ ಜಯಲಲಿತಾ ಫೋಟೋ ಇಟ್ಟು ಸಭೆ ನಡೆಸಿದ ಪನ್ನೀರ್ ಸೆಲ್ವಂ

Published : Oct 19, 2016, 11:20 AM ISTUpdated : Apr 11, 2018, 01:05 PM IST
ಅಧ್ಯಕ್ಷೀಯ ಪೀಠದಲ್ಲಿ ಕೂರದೇ ಜಯಲಲಿತಾ ಫೋಟೋ ಇಟ್ಟು ಸಭೆ ನಡೆಸಿದ ಪನ್ನೀರ್ ಸೆಲ್ವಂ

ಸಾರಾಂಶ

ಸಿಎಂ ಜಯಲಲಿತಾ ಅನಾರೋಗ್ಯ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯ ಅಧ್ಯಕ್ಷತೆಯನ್ನು ಸರ್ಕಾರದ ಉಸ್ತುವಾರಿ ಮತ್ತು ಹಣಕಾಸು ಸಚಿವ ಪನ್ವೀರ್ ಸೆಲ್ವಂ ವಹಿಸಿದ್ದರು. ಅಶ್ಚರ್ಯವೆಂಬಂತೆ ಅಧ್ಯಕ್ಷ ಪೀಠದಲ್ಲಿ ಕೂರದೇ ಅಲ್ಲಿ ಜಯಲಲಿತಾ ಫೋಟೋ ಇಟ್ಟು ಇಡಲಾಗಿತ್ತು.

ಚೆನ್ನೈ (ಅ.19): ಸಿಎಂ ಜಯಲಲಿತಾ ಅನಾರೋಗ್ಯ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯ ಅಧ್ಯಕ್ಷತೆಯನ್ನು ಸರ್ಕಾರದ ಉಸ್ತುವಾರಿ ಮತ್ತು ಹಣಕಾಸು ಸಚಿವ ಪನ್ವೀರ್ ಸೆಲ್ವಂ ವಹಿಸಿದ್ದರು. ಅಶ್ಚರ್ಯವೆಂಬಂತೆ ಅಧ್ಯಕ್ಷ

ಪೀಠದಲ್ಲಿ ಕೂರದೇ ಅಲ್ಲಿ ಜಯಲಲಿತಾ ಫೋಟೋ ಇಟ್ಟು ಇಡಲಾಗಿತ್ತು.

ಕಳೆದ ಬಾರಿ ಜಯಲಲಿತಾ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋದಾಗಲು ಸಹ ಜಯಲಲಿತಾ ಕಚೇರಿಯನ್ನು, ಅವರ ಕುರ್ಚಿಯಲ್ಲಿ ಕೂರದೇ ಪನ್ನೀರ್ ಸೆಲ್ವಂ ‘ಅಮ್ಮಾ’ಭಕ್ತಿಯನ್ನು ಪ್ರದರ್ಶಿಸಿದ್ದರು.

ಇಂದು ನಡೆದ ಸಭೆಯಲ್ಲಿ ಕಾವೇರಿ ವಿಚಾರವಾಗಿ ಚರ್ಚೆ ನಡೆಸಲಾಯಿತು. ಕೆಲವು ಪ್ರಮುಖ ಯೋಜನೆಗಳಿಗೆ ಸಹಿ ಹಾಕಲಾಯಿತು.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರತಿಭಾವಂತ ವಿದ್ಯಾರ್ಥಿನಿ ಪ್ರಿಯಾಂಕಾ ಇನ್ನಿಲ್ಲ; ಹೊಟ್ಟೆನೋವು ತಾಳಲಾರದೇ ಆತ್ಮ*ಹತ್ಯೆ!
ಹೊಸ ವರ್ಷ 2026ಕ್ಕೆ ಕೆಲವೇ ದಿನ, 2025ರಲ್ಲಿ ದೇಶಮಟ್ಟದಲ್ಲಿ ಸುದ್ದಿಯಾದ ಬೆಂಗಳೂರಿನ ಅಪರಾಧ ಲೋಕದ ಕರಾಳ ಅಧ್ಯಾಯಗಳಿವು!