
ಚೆನ್ನೈ(ಡಿ.05): ಸಂಜೆ ಸುಮಾರಿಗೆ ತಮಿಳುನಾಡು ಸಿಎಂ ಜಯಲಲಿತಾ ಮೃತಪಟ್ಟಿದ್ದಾರೆಂದು ಸುದ್ದಿ ಹರಡಿತ್ತು. 2 ತಮಿಳು ಸುದ್ದಿವಾಹಿನಿಗಳು ಈ ಕುರಿತು ಸುದ್ದಿ ಬಿತ್ತರಿಸಿದ್ದವು. ಅಂದಹಾಗೆ, ಜಯಲಲಿತಾ ಮೃತಪಟ್ಟಿದ್ದಾರೆ ಎಂದು ಮೊದಲು ಸುದ್ದಿ ಬಿತ್ತರಿಸಿದ್ದೇ ಜಯಲಲಿತಾ ಒಡೆತನದ ಜಯಾ ಪ್ಲಸ್ ಚಾನಲ್. ಸಂಜೆ 5.30ರ ಸುಮಾರಿಗೆ ಜಯಾ ಪ್ಲಸ್ ಚಾನಲ್`ನಲ್ಲಿ ಜಯಲಲಿತಾ ನಿಧನವಾಗಿದ್ದಾರೆಂದು ಸುದ್ದಿ ಪ್ರಸಾರವಾಗಿತ್ತು. ಇದನ್ನೇ ನಂಬಿದ ಇತರೆ ಸುದ್ದಿವಾಹಿನಿಗಳು ಸುದ್ದಿ ಬಿತ್ತರಿಸಿದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.