'ಅಮ್ಮ' ನನ್ನು ಹೋರಾಟಗಾರ್ತಿ ಎಂದ ಬಿಜೆಪಿ ಮುಖಂಡ

Published : Oct 10, 2016, 10:16 AM ISTUpdated : Apr 11, 2018, 12:58 PM IST
'ಅಮ್ಮ' ನನ್ನು ಹೋರಾಟಗಾರ್ತಿ ಎಂದ ಬಿಜೆಪಿ ಮುಖಂಡ

ಸಾರಾಂಶ

ಚೆನ್ನೈ (ಅ.10): ಅನಾರೋಗ್ಯದಿಂದ ಆಸ್ಪತ್ರೆ ಸೇರಿದಿರುವ ತಮಿಳುನಾಡು ಸಿಎಂ ಜಯಲಲಿತಾರನ್ನು ಹೋರಾಟಗಾರ್ತಿ ಎಂದು ಬಿಜೆಪಿ ಮುಖಂಡ ವೆಂಕಯ್ಯನಾಯ್ಡು ವರ್ಣಿಸಿದ್ದಾರೆ.  ತಮಿಳುನಾಡು ಜನರಿಗೆ ತಮ್ಮ ಸೇವೆಯನ್ನು ಜಯಾ ಮುಂದುವರೆಸುತ್ತಾರೆ ಎಂದಿದ್ದಾರೆ.

ಚೆನ್ನೈ (ಅ.10): ಅನಾರೋಗ್ಯದಿಂದ ಆಸ್ಪತ್ರೆ ಸೇರಿದಿರುವ ತಮಿಳುನಾಡು ಸಿಎಂ ಜಯಲಲಿತಾರನ್ನು ಹೋರಾಟಗಾರ್ತಿ ಎಂದು ಬಿಜೆಪಿ ಮುಖಂಡ ವೆಂಕಯ್ಯನಾಯ್ಡು ವರ್ಣಿಸಿದ್ದಾರೆ.  ತಮಿಳುನಾಡು ಜನರಿಗೆ ತಮ್ಮ ಸೇವೆಯನ್ನು ಜಯಾ ಮುಂದುವರೆಸುತ್ತಾರೆ ಎಂದಿದ್ದಾರೆ.

ಜಯಲಲಿತಾ ದಾಖಲಾಗಿರುವ ಅಪೋಲೋ ಆಸ್ಪತ್ರೆಗೆ ಬಿಜೆಪಿ ಹಿರಿಯ ಮುಖಂಡ ವೆಂಕಯ್ಯನಾಯ್ಡು ನಿನ್ನೆ ಭೇಟಿ ನೀಡಿ ಅಮ್ಮಾ ಆರೋಗ್ಯ ವಿಚಾರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಧ್ಯಂತರ ಸಿಎಂ ಹೆಸರನ್ನು ಸೂಚಿಸಿ ಎನ್ನುವ ಡಿಎಂಕೆ ಬೇಡಿಕೆಯನ್ನು ಎಐಡಿಎಂಕೆ ತಳ್ಳಿಹಾಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ಷರ ಲೋಕದ ಅವಧಾನಿ: ಕನ್ನಡ ಅಧ್ಯಾಪಕ ಜಿ.ಬಿ.ಹರೀಶರ ಪತ್ರಿಕಾ ಪ್ರತಿಭೆ
ನಿಮ್ಮ ಆರೋಗ್ಯಕ್ಕೆ ನಿಜವಾದದ್ದೇ ಅರ್ಹತೆ: ನಕಲಿ ಉತ್ಪನ್ನಗಳ ವಿರುದ್ಧ ಹರ್ಬಾಲೈಫ್ ಇಂಡಿಯಾದ ಉಪಕ್ರಮ