
ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಪ್ರಕಾಶ್ ಜಾವಡೇಕರ್ ಸಚಿವ ಇದ್ಯಾವ ಮಾದರಿಯ ಫೋನ್ ಇಟ್ಕೊಂಡಿದ್ದಾರೆಂದು ಅಚ್ಚರಿ ಪಡಬೇಡಿ!
ಇಂದು ಚಳಿಗಾಲ ಅಧಿವೇಶನದಲ್ಲಿ ಭಾಗವಹಿಸಲು ಸಂಸತ್ತಿಗೆ ಬಂದಿದ್ದ ಪ್ರಕಾಶ್ ಜಾವಡೇಕರ್ ಮೊಬೈಲ್ ಕರೆಯನ್ನು ಸ್ವೀಕರಿಸಿದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು.
ಕರೆ ಸ್ವೀಕರಿಸಿದ ಜಾವಡೇಕರ್ ಸ್ಥಿರ ದೂರವಾಣಿಯ ರಿಸೀವರ್’ನಂತಿರುವ ನೇರಳೆ ಬಣ್ಣದ ಉಪಕರಣವನ್ನು ಹೊರತೆಗೆದು ಮಾತನಾಡಲಾರಂಭಿಸಿದ್ದಾರೆ.
ಮೊಬೈಲ್ ಫೋನ್ ಹೊರಸೂಸುವ ವಿಕಿರಣವನ್ನು ತಡೆಯುವ ಉದ್ದೇಶದಿಂದ ಈ ರೀತಿಯ ಉಪಕರಣವನ್ನು ಅವರು ಬಳಸುತ್ತಿದ್ದಾರೆಂದು ಹೇಳಾಲಾಗುತ್ತಿದೆ.
ಆದರೆ ಈ ಬಗ್ಗೆ ಜಾವಡೇಕರ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.