ಅಕ್ಟೋಬರ್‌ಗೆ ಮತ್ತೊಂದು ಹೂಡಿಕೆದಾರರ ಸಮಾವೇಶ

Published : Jun 24, 2017, 01:04 PM ISTUpdated : Apr 11, 2018, 12:46 PM IST
ಅಕ್ಟೋಬರ್‌ಗೆ ಮತ್ತೊಂದು ಹೂಡಿಕೆದಾರರ ಸಮಾವೇಶ

ಸಾರಾಂಶ

ರಾಜ್ಯ​ದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾ​ರಿ​ಕೆಗಳ ಉತ್ತೇ​ಜ​ನ​ಕ್ಕಾಗಿ ಸದ್ಯ​ದ​ಲ್ಲಿಯೇ ಹೂಡಿ​ಕೆ​ದಾ​ರರ ಸಮಾ​ವೇಶ ಮಾಡಲಾ​ಗು​ವುದು ಎಂದು ಬೃಹತ್‌, ಮಧ್ಯಮ ಕೈಗಾ​ರಿಕೆ ಹಾಗೂ ಮೂಲ​ಭೂತ ಸೌಕರ್ಯಗಳ ಸಚಿವ ಆರ್‌.ವಿ.ದೇಶ​ಪಾಂಡೆ ಹೇಳಿ​ದ್ದಾರೆ.

ಧಾರ​ವಾಡ: ರಾಜ್ಯ​ದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾ​ರಿ​ಕೆಗಳ ಉತ್ತೇ​ಜ​ನ​ಕ್ಕಾಗಿ ಸದ್ಯ​ದ​ಲ್ಲಿಯೇ ಹೂಡಿ​ಕೆ​ದಾ​ರರ ಸಮಾ​ವೇಶ ಮಾಡಲಾ​ಗು​ವುದು ಎಂದು ಬೃಹತ್‌, ಮಧ್ಯಮ ಕೈಗಾ​ರಿಕೆ ಹಾಗೂ ಮೂಲ​ಭೂತ ಸೌಕರ್ಯಗಳ ಸಚಿವ ಆರ್‌.ವಿ.ದೇಶ​ಪಾಂಡೆ ಹೇಳಿ​ದ್ದಾರೆ.

ಈಗಾ​ಗಲೇ ಜಾಗ​ತಿಕ ಹೂಡಿ​ಕೆ​ದಾ​ರರ ಸಮಾ​ವೇಶ ನಡೆ​ಸಿದ್ದು, ಯಶ​ಸ್ವಿ​ಯಾ​ಗಿದೆ. ಅದರ ಫಲ​ವಾಗಿ ತುಮ​ಕೂರು, ಮೈಸೂರು, ಕಲ​ಬುರಗಿ, ಯಾದ​ಗಿರಿ, ಧಾರ​ವಾ​ಡ ಸೇರಿ​ದಂತೆ ರಾಜ್ಯದ ವಿವಿ​ಧೆಡೆ ಕೈಗಾ​ರಿಕಾ ಕಂಪ​ನಿ​ಗಳು ಬರು​ತ್ತಿವೆ. ಮುಂದಿನ ಅಕ್ಟೋ​ಬರ್‌ ಅಥವಾ ನವೆಂಬರ್‌ನಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾ​ರಿ​ಕೆ​ಗಳ ನಿರ್ಮಾ​ಣಕ್ಕೆ ಹೂಡಿಕೆದಾರರ ಸಮಾ​ವೇ​ಶದ ಸಿದ್ಧತೆ ನಡೆ​ಸು​ತ್ತಿ​ದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಲ್ಲಾ ಅಸಭ್ಯ ಹೇಳಿಕೆ ಕ್ರಿಮಿನಲ್ ಅಪರಾಧವಲ್ಲ : ಚಂದ್ರಚೂಡ್‌
ಬಿಗ್‌ ಟ್ವಿಸ್ಟ್: ಡಿಜಿಪಿ ರಾಮಚಂದ್ರರಾವ್ ರಂಗಿನಾಟಕ್ಕೆ ಕುಂದಾನಗರಿ ಬೆಳಗಾವಿ ನಂಟು?