
ನವದೆಹಲಿ : ವಿಶ್ವದಲ್ಲಿಯೇ ಅಧಿಕ ಬಂಗಾರ ಬಳಸುವ ದೇಶಗಳಲ್ಲಿ ಭಾರತ 2ನೇ ಸ್ಥಾನದಲ್ಲಿದ್ದು, ಗುರುವಾರ ಮಂಡನೆಯಾಗುವ ಕೇಂದ್ರ ಬಜೆಟ್’ನಲ್ಲಿ ಬಂಗಾರದ ಆಮದು ಸುಂಕ ಕಡಿತ ಘೋಷಣೆಯಾಗುವ ಸಾಧ್ಯತೆ ಇದೆ.
ಚಿನ್ನದ ವ್ಯಾಪಾರಿಗಳು ಈ ನಿಟ್ಟಿನಲ್ಲಿ ಬಂಗಾರವನ್ನು ಕೊಳ್ಳುವ ಪ್ರಕ್ರಿಯೆಯನ್ನು ಮುಂದೂಡುತ್ತಿದ್ದಾರೆ. ಆಮದು ಸುಂಕ ಕಡಿತದಿಂದ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದ್ದು, ಕಳೆದ 17 ತಿಂಗಳಿನಿಂದ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.
ಜಾಗತಿಕ ಬೆಲೆಯನ್ನು ಬೆಂಬಲಿಸಲಿದೆ. ಚಿನ್ನದ ಮೇಲೆ ಶೇ.10ರಷ್ಟು ಆಮದು ಸುಂಕ ವಿಧಿಸಲು ಆರಂಭಿಸಿದಂದಿನಿಂದಲೂ ಚಿನ್ನ ಕಳ್ಳ ಸಾಗಣೆ ಹೆಚ್ಚುತ್ತಿದೆ. ಸುಂಕ ಕಡಿತದಿಂದ ಅಕ್ರಮ ದಂಧೆಯನ್ನು ನಿಲ್ಲಿಸಬಹುದೆಂಬ ನಿರೀಕ್ಷೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.