ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರನ್ನು ಸ್ಮರಿಸಿದ ಮೋದಿ

Published : Mar 23, 2018, 12:23 PM ISTUpdated : Apr 11, 2018, 12:39 PM IST
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರನ್ನು ಸ್ಮರಿಸಿದ ಮೋದಿ

ಸಾರಾಂಶ

ಕ್ರಾಂತಿಕಾರಿ ಹೋಟಗಾರರಾದ  ಭಗತ್ ಸಿಂಗ್, ಶಿವರಾಮ್ ರಾಜ್‌ಗುರು ಮತ್ತು ಸುಖ್‌ದೇವ್ ಥಾಪರ್ ಅವರನ್ನು ಬ್ರಿಟಿಷ್ ಸರಕಾರ ಗಲ್ಲಿಗೇರಿಸಿದ ದಿನವಿದು. ದೇಶದ ಜನತೆ ಗೌರವದಿಂದ ಸ್ವಾತಂತ್ರವಾಗಿ ಬದುಕಬೇಕೆಂದು ತಮ್ಮ ಜೀವನವನ್ನೇ  ಈ ಯುವಕರು ಬಲಿದಾನ ಮಾಡಿದ್ದಾರೆ. ಈ ಹೋರಾಟಗಾರರನ್ನು ಭಾರತ ನೆನಪಿಸಿಕೊಂಡಿದೆ.

ಹೊಸದಿಲ್ಲಿ: ಕ್ರಾಂತಿಕಾರಿ ಹೋಟಗಾರರಾದ  ಭಗತ್ ಸಿಂಗ್, ಶಿವರಾಮ್ ರಾಜ್‌ಗುರು ಮತ್ತು ಸುಖ್‌ದೇವ್ ಥಾಪರ್ ಅವರನ್ನು ಬ್ರಿಟಿಷ್ ಸರಕಾರ ಗಲ್ಲಿಗೇರಿಸಿದ ದಿನವಿದು. ದೇಶದ ಜನತೆ ಗೌರವದಿಂದ ಸ್ವಾತಂತ್ರವಾಗಿ ಬದುಕಬೇಕೆಂದು ತಮ್ಮ ಜೀವನವನ್ನೇ  ಈ ಯುವಕರು ಬಲಿದಾನ ಮಾಡಿದ್ದಾರೆ. ಈ ಹೋರಾಟಗಾರರನ್ನು ಭಾರತ ನೆನಪಿಸಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರು ಈ ಎಲ್ಲರನ್ನೂ ನೆನೆದು, ನಮಿಸಿದ್ದಾರೆ.

ಯೋಧರ ದಿನದಂದು ನಮನ ಸಲ್ಲಿಸಿದ ಪ್ರಧಾನಿ ಮೋದಿ ವೀಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ.

 

ಇನ್ನಿತರರು ಟ್ವೀಟ್ ಮಾಡಿ, ಯೋಧರನ್ನು ನೆನಪಿಸಿಕೊಂಡಿದ್ದು ಹೀಗೆ...


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ
ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!