
ಬೆಂಗಳೂರು(ಮಾ.23): ರಾಜ್ಯಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ಪ್ರತಿ ಅಭ್ಯರ್ಥಿಗೆ 45 ಮಗಗಳನ್ನು ಹಾಕುವಂತೆ ನೋಡಿಕೊಳ್ಳುತ್ತಿದೆ
ಮೊದಲನೇ ಅಭ್ಯರ್ಥಿ ಎಲ್ ಹನುಮಂತಯ್ಯ, ಎರಡನೇ ಅಭ್ಯರ್ಥಿ ನಾಸೀರ್ ಹುಸೇನ್ ಅವರಿಗೆ 45ರಂತೆ ಕಾಂಗ್ರೆಸ್ ಪಕ್ಷದ ಶಾಸಕರ ಮತಗಳನ್ನ ಕೆಪಿಸಿಸಿ ಫಿಕ್ಸ್ ಮಾಡಿದೆ.
ಇನ್ನು ಮೂರನೇ ಅಭ್ಯರ್ಥಿ ಜಿ.ಸಿ ಚಂದ್ರಶೇಖರ್ ಅವರಿಗೆ 32 ಕಾಂಗ್ರೆಸ ಶಾಸಕರು, ಉಳಿದ 13 ಮತಗಳು ಪಕ್ಷೇತರು ಹಾಗೂ ಜೆಡಿಎಸ್ ರೆಬಲ್ ಶಾಸಕರ ಮತಗಳನ್ನು ಹಾಕುವಂತೆ ಕೆಪಿಸಿಸಿ ಫಿಕ್ಸ್ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.