
ಇಸ್ಲಾಮಾಬಾದ್ (ಆ. 20): ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಸಚಿವ ಸಂಪುಟದಲ್ಲಿ ಸ್ನೇಹಿತ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧುಗೆ ಸ್ನಾನ ನೀಡಿದ್ದಾರೆ.
ಆದರೆ, ಸಿಧುಗೆ ಸಚಿವ ಸ್ಥಾನ ನೀಡಲು ಅವರು ಭಾರತದ ನಾಗರಿಕರಾಗಿರುವುದು ಅಡ್ಡಿಯಾಗಿದೆ. ಹೀಗಾಗಿ ಸುಗ್ರೀವಾಜ್ಞೆ ಹೊರಡಿಸಿ ಸಿಧುಗೆ ತಕ್ಷಣದಿಂದಲೇ ಪಾಕಿಸ್ತಾನ ಪೌರತ್ವ ನೀಡಲಾಗಿದೆ. ಅಲ್ಲದೇ ‘ಕ್ರಿಕೆಟ್ ಸಚಿವ’ ಹುದ್ದೆಯನ್ನು ಸೃಷ್ಟಿಸಿ ಸಿಧುಗೆ ವಹಿಸಲಾಗಿದೆ.
ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಭಾರತದಿಂದ ತೆರಳಿದ್ದ ಸಂದರ್ಭದಲ್ಲಿ ಸಿಧು ಈ ಡೀಲ್ ಕುದುರಿಸಿದ್ದಾರೆ. ಕ್ರಿಕೆಟ್ ಇದ್ದಾಗಲೆಲ್ಲಾ ಪಾಕಿಸ್ತಾನಕ್ಕೆ ಬಂದು ಸಚಿವ ಹುದ್ದೆ ನಿಭಾಯಿಸುವುದಾಗಿ ಸಿಧು ಹೇಳಿದ್ದಾರೆ ಎಂದು ಸುಳ್ಸುದ್ದಿ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.