
ನವದೆಹಲಿ (ಡಿ.17): ವಾಯುಸೇನಾ ಸಿಬ್ಬಂದಿ ಧಾರ್ಮಿಕ ನಂಬಿಕೆಯಾಧಾರದಲ್ಲಿ ಹಣೆಗೆ, ಮೊಣಕೈಗೆ ವಿಭೂತಿಯನ್ನು, ತಿಲಕವನ್ನು ಹಚ್ಚುವಂತಿಲ್ಲ ಎಂದು ಸುಪ್ರೀಂಕೋರ್ಟ್ ಇಂದು ಆದೇಶಿಸಿದೆ.
ಸಿಬ್ಬಂದಿಗಳು ಸಮವಸ್ತ್ರದಲ್ಲಿದ್ದಾಗ ಧಾರ್ಮಿಕ ಗುರುತುಗಳು ಅವರಲ್ಲಿ ಕಾಣಿಸುವಂತಿಲ್ಲವೆಂದು ವಾಯುಸೇನಾ ನಿಯಮ ಸ್ಪಷ್ಟವಾಗಿ ಹೇಳುತ್ತದೆ. ಹಾಗಾಗಿ ಮುಸ್ಲೀಂ ಸಿಬ್ಬಂದಿಯವರು ಗಡ್ಡವನ್ನು ಬಿಡುವಂತಿಲ್ಲವೆಂದು ಮೊನ್ನೆ ಸುಪ್ರೀಂ ಹೇಳಿತ್ತು.
ಅದೇ ರೀತಿ ಹಿಂದುತ್ವದ ಸಂಕೇತವಾದ ವಿಭೂತಿ, ತಿಲಕವನ್ನು ಇಡಬಾರದು ಎಂದು ಇಂದು ಆದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.