ತನ್ವೀರ್ ಸೇಠ್ ಮಾಡಿದ್ದು ತಪ್ಪಲ್ಲ ಅಂದ್ರು ಸಚಿವರು

Published : Nov 19, 2016, 01:03 PM ISTUpdated : Apr 11, 2018, 01:04 PM IST
ತನ್ವೀರ್ ಸೇಠ್ ಮಾಡಿದ್ದು ತಪ್ಪಲ್ಲ ಅಂದ್ರು ಸಚಿವರು

ಸಾರಾಂಶ

, ತನ್ವೀರ್ ಸೇಠ್ ಅವರು ಮೊಬೈಲ್‌ನಲ್ಲಿ ಚಿತ್ರ ನೋಡಿದ್ದು ತಪ್ಪಲ್ಲ. ಅವರು ನೋಡಿದ್ದರಲ್ಲಿ ಅಶ್ಲೀಲವೇನೂ ಇಲ್ಲ. ಮೆಸೇಜ್ ಬಂದಾಗ ಎಲ್ಲರೂ ಮೊಬೈಲ್ ನೋಡುವುದು ಸಾಮಾನ್ಯ.

ಬಾಗಲಕೋಟೆ(ಸೆ.19): ಇಂದಿನ ದಿನಗಳಲ್ಲಿ ಯಾರೂ ಶ್ರೀರಾಮಚಂದ್ರ, ಸತ್ಯ ಹರಿಶ್ಚಂದ್ರರಂತಿಲ್ಲ. ತನ್ವೀರ್ ಸೇಠ್ ಅಶ್ಲೀಲ ಚಿತ್ರ ನೋಡಿದ್ದು ತಪ್ಪಲ್ಲ ಎಂದು ಅಬಕಾರಿ ಸಚಿವ ಎಚ್.ವೈ. ಮೇಟಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ತನ್ವೀರ್ ಸೇಠ್ ಅವರು ಮೊಬೈಲ್‌ನಲ್ಲಿ ಚಿತ್ರ ನೋಡಿದ್ದು ತಪ್ಪಲ್ಲ. ಅವರು ನೋಡಿದ್ದರಲ್ಲಿ ಅಶ್ಲೀಲವೇನೂ ಇಲ್ಲ. ಮೆಸೇಜ್ ಬಂದಾಗ ಎಲ್ಲರೂ ಮೊಬೈಲ್ ನೋಡುವುದು ಸಾಮಾನ್ಯ. ಹಾಗೇಯೇ ಅವರೂ ನೋಡಿದ್ದಾರೆ. ಅದನ್ನು ಮಾಧ್ಯಮದವರು ದೊಡ್ಡದು ಮಾಡುತ್ತಿದ್ದಾರೆ. ತನ್ವೀರ್ ಸೇಠ್ ನಿರಪರಾಧಿ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ