ಕಾರ್ಯಕರ್ತರ ಕಡಗಣನೆ: ಸಚಿವ ಎ. ಮಂಜು ಎದುರು ಆಕ್ರೋಶ

Published : Aug 29, 2017, 05:19 PM ISTUpdated : Apr 11, 2018, 12:40 PM IST
ಕಾರ್ಯಕರ್ತರ ಕಡಗಣನೆ: ಸಚಿವ ಎ. ಮಂಜು ಎದುರು ಆಕ್ರೋಶ

ಸಾರಾಂಶ

10 ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರ ತಾಲೂಕಿನಲ್ಲಿ ಕೇಳುವವರಿಲ್ಲದಾಗಿದೆ. ಕಾಂಗ್ರೆಸ್'ನಲ್ಲಿ ಸರಿಯಾದ ನಾಯಕನಿಲ್ಲ' ಎಂದ ಕಾರ್ಯಕರ್ತರು ವೀಕ್ಷಕರೆದುರೆ ಮಾರಾಮಾರಿ ನಡೆಸಿದರು.

ಹಾಸನ(ಆ.29): ಹೊಳೆನರಸಿಪುರದಲ್ಲಿ 10 ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರ ಎದುರೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ಎ.ಮಂಜು ಭಾಷಣ ಮಾಡುವ ಸಂದರ್ಭದಲ್ಲಿ ಅವರ ಭಾಷಣಕ್ಕೆ ಕಾರ್ಯಕರ್ತರು ಅಡ್ಡಿಪಡಿಸಿ ಆಕ್ರೋಶ ವ್ಯಕ್ತಪಡಿಸಿದರು.

10 ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರ ತಾಲೂಕಿನಲ್ಲಿ ಕೇಳುವವರಿಲ್ಲದಾಗಿದೆ. ಕಾಂಗ್ರೆಸ್'ನಲ್ಲಿ ಸರಿಯಾದ ನಾಯಕನಿಲ್ಲ' ಎಂದ ಕಾರ್ಯಕರ್ತರು ವೀಕ್ಷಕರೆದುರೆ ಮಾರಾಮಾರಿ ನಡೆಸಿದರು. ಗಲಾಟೆಯಾದ ಕಾರಣ ಭಾಷಣ ಮಾಡುತ್ತಿದ್ದ ಸಚಿವ ಎ. ಮಂಜು ಸಭೆಯಿಂದ ಹೊರನೆಡೆದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌
ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!