ಬೆಂಗಳೂರು ಏರ್'ಪೋರ್ಟ್'ಗೆ ಹುಸಿಬಾಂಬ್ ಕರೆ

Published : Feb 02, 2018, 07:43 PM ISTUpdated : Apr 11, 2018, 01:00 PM IST
ಬೆಂಗಳೂರು ಏರ್'ಪೋರ್ಟ್'ಗೆ ಹುಸಿಬಾಂಬ್ ಕರೆ

ಸಾರಾಂಶ

ಬೆಂಗಳೂರು ಏರ್'ಪೋರ್ಟ್'ಗೆ ಹುಸಿಬಾಂಬ್ ಕರೆ

ಬೆಂಗಳೂರು ಕಂಟ್ರೋಲ್ ರೂಂ'ಗೆ ಕರೆ ಮಾಡಿದ್ದ ದುಷ್ಕರ್ಮಿಗಳು, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಕ್ಸಲರು ಬಾಂಬ್ ಇಡುತ್ತಾರೆ ಎಂದು ಬೆದರಿಕೆಯೊಡ್ಡಿದ್ದಾರೆ. ಜ. 30 ಮತ್ತು 31 ರಂದು ಎರಡು ಬಾರಿ ಕರೆ ಮಾಡಲಾಗಿದ್ದು, ತನಿಖೆ ನಡೆಸಿದಾಗ ಪ್ರಕಾಶ್ ಮತ್ತು ವೀಣಾ ಪ್ರಕಾಶ್ ಎಂಬುವವರ ಬಗ್ಗೆ ಮಾಹಿತಿ ಪತ್ತೆಯಾಗಿದೆ. 2ನೇ ಹೆಂಡತಿ  ಮಧು ಮೇಲಿನ ದ್ವೇಷಕ್ಕೆ ವೀಣಾ ಪ್ರಕಾಶ್ ಅವರು ಈ ರೀತಿ ಮಾಡಿರುವುದಾಗಿ ಶಂಕೆ ವ್ಯಕ್ತವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೌದು ನಾನು ಟಿ ಮಾರಾಟಗಾರ, ಕಾಂಗ್ರೆಸ್ AI ವಿಡಿಯೋಗೆ ಸೂಕ್ತ ಸ್ಥಳದಲ್ಲಿ ತಿರುಗೇಟು ಕೊಟ್ಟ ಮೋದಿ
ದುರ್ಗೆಯ ಜಾಗೋ ಮಾ ಸಾಕು ಜಾತ್ಯಾತೀತ ಗೀತೆ ಹಾಡಿ: ಪಶ್ಚಿಮ ಬಂಗಾಳದಲ್ಲಿ ಗಾಯಕಿಗೆ ಕಿರುಕುಳ: ಬಂಧನ