‘ಅಯ್ಯಪ್ಪ’ನ ಮೇಲೆ ಉಗ್ರರ ಕರಿನೆರಳು

Published : Nov 13, 2016, 02:59 PM ISTUpdated : Apr 11, 2018, 12:46 PM IST
‘ಅಯ್ಯಪ್ಪ’ನ ಮೇಲೆ ಉಗ್ರರ ಕರಿನೆರಳು

ಸಾರಾಂಶ

ಮಂಗಳವಾರದಿಂದ ಆರಂಭವಾಗುವ ವಾರ್ಷಿಕ ಮಂಡಲ ಉತ್ಸವಕ್ಕೆ ತೆರೆಯಲಿರುವ ದೇಗುಲ ಜನವರಿ 20ರಂದು ಮುಚ್ಚಲಿದೆ.

ಶಬರಿಮಲೆ (ನ.13): ದಕ್ಷಿಣ ಭಾರತದ ಪ್ರಸಿದ್ದ ಶಕ್ತಿ ಕೇಂದ್ರಗಳಲ್ಲೊಂದಾದ ಶಬರಿಮಲೆ ಅಯ್ಯಪ್ಪನ ಸನ್ನಿಧಿ ಇದೇ ಮಂಗಳವಾರ ಭಕ್ತಾಧಿಗಳಿಗೆ ತೆರೆಯಲಿದೆ. ಮಂಗಳವಾರದಿಂದ ಆರಂಭವಾಗುವ ವಾರ್ಷಿಕ ಮಂಡಲ ಉತ್ಸವಕ್ಕೆ ತೆರೆಯಲಿರುವ ದೇಗುಲ ಜನವರಿ 20ರಂದು ಮುಚ್ಚಲಿದೆ. ಈ ವಾರ್ಷಿಕ ಉತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಅದರೆ ಇದರ ಬೆನ್ನಲ್ಲೆ ಶಬರಿಮಲೆಯ ಮೇಲೆ ಉಗ್ರರು ಕಣ್ಣಿಟ್ಟಿದ್ದಾರೆ ಎಂದು ಗುಪ್ತಚರ ಇಲಾಖೆಯ ನಿಖರ ಮಾಹಿತಿಯ ಮೆರೆಗೆ  ಕೇಂದ್ರ ಗೃಹ ಸಚಿವಾಲಯದಿಂದ ಕೇರಳ ಸರ್ಕಾರದ ಪ್ರಧಾನ ಕಾರ್ಯಾದರ್ಶಿ ಎಸ್ ಎಂ ವಿಜಯಾನಂದ್ ರವರಿಗೆ ಪತ್ರವನ್ನು ಬರೆಯಲಾಗಿದೆ. ಇದರಿಂದಾಗಿ  ಸದ್ಯ  ಕೇರಳದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು ಎಲ್ಲೇಡೆ ಹೈ ಅಲರ್ಟ್​ ಘೋಷಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ
ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!