(ವಿಡಿಯೊ)2ನೇ ದಿನವು ಬೆಂಗಳೂರಿನಲ್ಲಿ ಭಾರಿ ಮಳೆ: ಮುಳುಗಿದ ಪ್ರಯಾಣಿಕರಿದ್ದ ಬಸ್

Published : Mar 06, 2017, 11:52 PM ISTUpdated : Apr 11, 2018, 01:12 PM IST
(ವಿಡಿಯೊ)2ನೇ ದಿನವು ಬೆಂಗಳೂರಿನಲ್ಲಿ ಭಾರಿ ಮಳೆ:  ಮುಳುಗಿದ ಪ್ರಯಾಣಿಕರಿದ್ದ ಬಸ್

ಸಾರಾಂಶ

ಮೆಜಸ್ಟಿಕ್, ಕೃಷ್ಣರಾಜ ಮಾರುಕಟ್ಟೆ,ಚಂದ್ರ ಲೇಔಟ್, ಮಲ್ಲೇಶ್ವರಂ, ಟೌನ್'ಹಾಲ್, ಶಿವಾನಂದ ಸರ್ಕಲ್,  ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ  ಭಾರಿ ಮಳೆಯಾಗುತ್ತಿದೆ.

ಬೆಂಗಳೂರು(ಮಾ.07): ನಗರದಲ್ಲಿ ಎರಡನೇ ದಿನವೂ ಗುಡುಗು ಸಹಿತ ಧಾರಕಾರ ಮಳೆಯಾಗುತ್ತಿದ್ದು, ಹಲವು ಕಡೆ ಸಂಚಾರ ದಟ್ಟಣೆ ಉಂಟಾಗಿದೆ.

ಮೆಜಸ್ಟಿಕ್, ಕೃಷ್ಣರಾಜ ಮಾರುಕಟ್ಟೆ,ಚಂದ್ರ ಲೇಔಟ್, ಮಲ್ಲೇಶ್ವರಂ, ಟೌನ್'ಹಾಲ್, ಶಿವಾನಂದ ಸರ್ಕಲ್,  ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ  ಭಾರಿ ಮಳೆಯಾಗುತ್ತಿದೆ. ಆನಂದ್'ರಾವ್ ಸರ್ಕಲ್'ನ ಕಿನೋ ಚಿತ್ರಮಂದಿರ ಬಳಿ ನಗರದಿಂದ ಬೈಲುಹೊಂಗಲಕ್ಕೆ 35 ಪ್ರಯಾಣಿಕರೊಂದಿಗೆ ಹೋಗುತ್ತಿದ್ದ ಬಸ್ ಮಳುಗುತ್ತಿದ್ದು, ಅದೃಷ್ಟವಶಾತ್  ಜನರನ್ನು ಕಿಟಕಿ ಮೂಲಕ ರಕ್ಷಿಸಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದ 2ನೇ ರಾಜಧಾನಿ ಬೆಳಗಾವಿಗೆ ಉತ್ತಮ ಭವಿಷ್ಯ: ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಲೋಕಸಭೆಯಲ್ಲಿ 2 ರೈತಪರ ಮಸೂದೆ ಮಂಡನೆ: ಸಂಸದ ಡಾ.ಕೆ.ಸುಧಾಕರ್