ನಾನು ರಾಜಕೀಯ ರಂಗಕ್ಕೆ ಬರಲು ಅಟಲ್ ಅವರೆ ಪ್ರೇರಕ ಶಕ್ತಿ

Published : Aug 17, 2018, 12:18 AM ISTUpdated : Sep 09, 2018, 09:45 PM IST
ನಾನು ರಾಜಕೀಯ ರಂಗಕ್ಕೆ ಬರಲು ಅಟಲ್ ಅವರೆ ಪ್ರೇರಕ ಶಕ್ತಿ

ಸಾರಾಂಶ

ನಾನು ರಾಜಕೀಯ ರಂಗಕ್ಕೆ ಬರಲು ಎ.ಬಿ.ವಾಜಪೇಯಿ ಅವರೆ ನನಗೆ ಪ್ರೇರಕ ಶಕ್ತಿ. ವಾಜಪೇಯಿ ಅವರೊಂದಿಗಿನ ಒಡನಾಟ ಹಾಗೂ ಕಳೆದ ಕ್ಷಣಗಳು ಅಮೂಲ್ಯ ಎಂದಿದ್ದಾರೆ.

ಬೆಂಗಳೂರು[ಆ.17]: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಟ್ವಿಟರ್ ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.
'ಭಾರತ ಕಂಡಿದ್ದ ಮೇರು ನಾಯಕ ವಾಜಪೇಯಿಗೆ ಭಾವಪೂರ್ಣ ಶ್ರದ್ಧಾಂಜಲಿ,ನಾನು ರಾಜಕೀಯ ರಂಗಕ್ಕೆ ಬರಲು ಎ.ಬಿ.ವಾಜಪೇಯಿ ಅವರೆ ನನಗೆ ಪ್ರೇರಕ ಶಕ್ತಿ. ವಾಜಪೇಯಿ ಅವರೊಂದಿಗಿನ ಒಡನಾಟ ಹಾಗೂ ಕಳೆದ ಕ್ಷಣಗಳು ಅಮೂಲ್ಯ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಅಟಲ್ ಬರೆದ ಹಿಂದಿ ಕವನವನ್ನು ಸಹ ಹಂಚಿಕೊಂಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ: ಬಸವರಾಜ ರಾಯರೆಡ್ಡಿ
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!