ಬೇಲೂರು ತಾ‌.ಪಂ ಸದಸ್ಯ ನವಿಲಹಳ್ಳಿ ಕಿಟ್ಟಿ ಸಾವು ಪ್ರಕರಣಕ್ಕೆ ತಿರುವು

Published : Feb 26, 2018, 09:54 AM ISTUpdated : Apr 11, 2018, 01:11 PM IST
ಬೇಲೂರು ತಾ‌.ಪಂ ಸದಸ್ಯ  ನವಿಲಹಳ್ಳಿ ಕಿಟ್ಟಿ ಸಾವು ಪ್ರಕರಣಕ್ಕೆ  ತಿರುವು

ಸಾರಾಂಶ

ಬೇಲೂರು ತಾ‌.ಪಂ ಸದಸ್ಯ ನವಿಲಹಳ್ಳಿ ಕಿಟ್ಟಿ ಸಾವು ಪ್ರಕರಣ ತಿರುವು ಪಡೆದುಕೊಂಡಿದೆ. 

ಹಾಸನ (ಫೆ.26): ಬೇಲೂರು ತಾ‌.ಪಂ ಸದಸ್ಯ ನವಿಲಹಳ್ಳಿ ಕಿಟ್ಟಿ ಸಾವು ಪ್ರಕರಣ ತಿರುವು ಪಡೆದುಕೊಂಡಿದೆ. 

ಮೃತಪಟ್ಟ ಬಿಜೆಪಿ ತಾ.ಪಂ ಸದಸ್ಯ ಕಿಟ್ಟಿಯದು ಕೊಲೆಯಲ್ಲ, ಸಹಜ ಸಾವು.  ವಿದ್ಯುತ್ ಶಾಕ್’ನಿಂದ‌ ಸಾವು ಎಂದು ಮರಣೋತ್ತರ ಪರೀಕ್ಷೆ ವೇಳೆ ಸಾಬೀತಾಗಿದೆ. 
ಮನೆ ಕಟ್ಟುತ್ತಿರುವ ಕಿಟ್ಟಿ, ಟಿಪ್ಪರ್’ನಲ್ಲಿ ಮರಳು ತರಲು ಹೋಗಿದ್ದಾಗ ಟಿಪ್ಪರ್ ಹೂತು ಹೋಗಿತ್ತು. ಅದನ್ನು ಮೇಲೆತ್ತುವಾಗ ಕರೆಂಟ್ ಶಾಕ್’​​ನಿಂದ ಕಿಟ್ಟಿ ಸಾವನ್ನಪ್ಪಿದ್ದಾರೆ ಎಂದು  ಮರಣೋತ್ತರ ಪರೀಕ್ಷೆ ಹೇಳಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌