ಹನೂರು ಬಿಜೆಪಿ ಟಿಕೆಟ್ ಫೈಟ್’ಗೆ ತೆರೆ; ಯಾರಿಗೆ ಮಣೆ ಹಾಕಿದ್ದಾರೆ ಬಿಎಸ್’ವೈ?

Published : Apr 01, 2018, 09:51 PM ISTUpdated : Apr 14, 2018, 01:13 PM IST
ಹನೂರು ಬಿಜೆಪಿ ಟಿಕೆಟ್ ಫೈಟ್’ಗೆ ತೆರೆ; ಯಾರಿಗೆ ಮಣೆ ಹಾಕಿದ್ದಾರೆ ಬಿಎಸ್’ವೈ?

ಸಾರಾಂಶ

ಹನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಫೈಟ್’ಗೆ ಕೊನೆಗೂ ತೆರೆ ಬಿದ್ದಿದೆ. ಪರಿಮಳಾ ನಾಗಪ್ಪ, ಸೋಮಣ್ಣ ನಡುವಿನ ಟಿಕೆಟ್ ಗುದ್ದಾಟಕ್ಕೆ ಫುಲ್’ಸ್ಟಾಪ್ ಬಿದ್ದಿದೆ. ಪರಿಮಳಾ ನಾಗಪ್ಪ ಪುತ್ರ ಪ್ರೀತನ್’ಗೆ  ಹನೂರು ಕ್ಷೇತ್ರದ ಟಿಕೆಟ್  ಕೊಡಲು ಬಿಎಸ್’ವೈ ನಿರ್ಧರಿಸಿದ್ದಾರೆ. 

ಬೆಂಗಳೂರು (ಏ. 01): ಹನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಫೈಟ್’ಗೆ ಕೊನೆಗೂ ತೆರೆ ಬಿದ್ದಿದೆ. ಪರಿಮಳಾ ನಾಗಪ್ಪ, ಸೋಮಣ್ಣ ನಡುವಿನ ಟಿಕೆಟ್ ಗುದ್ದಾಟಕ್ಕೆ ಫುಲ್’ಸ್ಟಾಪ್ ಬಿದ್ದಿದೆ. ಪರಿಮಳಾ ನಾಗಪ್ಪ ಪುತ್ರ ಪ್ರೀತನ್’ಗೆ  ಹನೂರು ಕ್ಷೇತ್ರದ ಟಿಕೆಟ್  ಕೊಡಲು ಬಿಎಸ್’ವೈ ನಿರ್ಧರಿಸಿದ್ದಾರೆ. 

ಬಿಎಸ್​ವೈ ನಿರ್ಧಾರಕ್ಕೆ ಸೋಮಣ್ಣ ಒಪ್ಪಿಗೆ ನೀಡಿದ್ದಾರೆ. ಯಡಿಯೂರಪ್ಪ ಅವರ ತೀರ್ಮಾನಕ್ಕೆ ನಾವು ತಲೆಬಾಗಿದ್ದೇವೆ. ಅವರ ನಿರ್ಧಾರಕ್ಕೆ ನಾನು ಬದ್ಧ ಎಂದು ಬಿಎಸ್​​ವೈ ಜೊತೆ ಸಂಧಾನದ ಸಭೆ ಬಳಿಕ ಸೋಮಣ್ಣ  ಹೇಳಿದ್ದಾರೆ.  

ಸಭೆಯಿಂದ ಹೊರ ಬಂದ ಬಳಿಕ ಹನೂರು ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಟಿಕೆಟ್ ಕೈತಪ್ಪಲು ಕಾರಣವಾದ ಶಿಷ್ಯ ಶಿವಕುಮಾರ್’ನನ್ನು ನೋಡಿ ರೇಗಾಡಿದ್ದಾರೆ.  ನಿನಗೆ ಇದೆ ಇನ್ನು, ನಿಮ್ಮಂತವರಿಂದಲೇ ನಮಗೆ ಹೀಗಾಗ್ತಿರೋದು. ಮುಂದೆ ನಿಂಗೈತೆ ಮಾರಿಹಬ್ಬ ಎಂದು ಫುಲ್ ಗರಂ ಆಗಿದ್ದಾರೆ.  
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಹೋಟೆಲ್‌ನಲ್ಲಿ ಭರ್ಜರಿ ಪಾರ್ಟಿ, ಪೊಲೀಸ್ ಬಂದಾಕ್ಷಣ ಬಾಲ್ಕನಿಯಿಂದ ಜಿಗಿದ ಯುವತಿ!
ಬಿಟೆಕ್ ಪದವಿ ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ ಬಿಎಸ್‌ಸಿ ಪದವಿ ಕೊಡಲಿದೆ ಐಐಟಿ ಮದ್ರಾಸ್‌!