ನನ್ನದೇ ಟಿಕೆಟ್ ಫೈನಲ್ ಆಗಿಲ್ಲ : ಆಂಜನೇಯ

Published : Apr 01, 2018, 11:25 AM ISTUpdated : Apr 14, 2018, 01:13 PM IST
ನನ್ನದೇ ಟಿಕೆಟ್ ಫೈನಲ್ ಆಗಿಲ್ಲ : ಆಂಜನೇಯ

ಸಾರಾಂಶ

ಈಗಾಗಲೇ ಕರ್ನಾಟಕದ ಚುನಾವಣೆ ಘೋಷಣೆಯಾಗಿದೆ. ಮೇ 12 ರಂದು ಚುನಾವಣೆ ನಡೆಯಲಿದ್ದು, ಮೇ 15ರಂದು ಚುನಾವಣಾ ಫಳಿತಾಂಶ ಪ್ರಕಟವಾಗಲಿದೆ. ಇದೇ ವೇಳೆ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಎಚ್ ಆಂಜನೇಯ ಅವರ ಹೇಳಿಕೆ.

ಈಗಾಗಲೇ ಕರ್ನಾಟಕದ ಚುನಾವಣೆ ಘೋಷಣೆಯಾಗಿದೆ. ಮೇ 12 ರಂದು ಚುನಾವಣೆ ನಡೆಯಲಿದ್ದು, ಮೇ 15ರಂದು ಚುನಾವಣಾ ಫಳಿತಾಂಶ ಪ್ರಕಟವಾಗಲಿದೆ. ಇದೇ ವೇಳೆ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಎಚ್ ಆಂಜನೇಯ ಅವರ ಹೇಳಿಕೆ.

 

ನನ್ನದೇ ಟಿಕೆಟ್ ಫೈನಲ್ ಆಗಿಲ್ಲ, ನಾನ್ಯಾರಿಗೆ ಟಿಕೆಟ್ ಕೊಡಿಸಲು ಹೋಗಲಿ. ಹೈಕಮಾಂಡ್

ಯಾರಿಗೇ ಟಿಕೆಟ್ ನೀಡಿದರೂ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಪರವಾಗಿ

ಕಾರ್ಯನಿರ್ವಹಿಸುವೆ. ಗೆಲುವಿಗೆ ಎಲ್ಲರೂ ದುಡಿಯುತ್ತೇವೆ.

 

  •  ಎಚ್. ಆಂಜನೇಯ ಸಚಿವ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಚ್‌ಡಿಕೆ ಮನುವಾದಿ ಆಗಿದ್ದಾರೆ ಎಂದ ಸಿದ್ದು: ಸಿದ್ದರಾಮಯ್ಯ ಮಜಾವಾದಿ ಎಂದ ಎಚ್‌ಡಿಕೆ
ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು