ಮಹದಾಯಿಗೆ ಭೂಗತ ಕಾಲುವೆ : ಗೋವಾ ತಗಾದೆ

Published : Jan 30, 2018, 07:44 AM ISTUpdated : Apr 11, 2018, 01:02 PM IST
ಮಹದಾಯಿಗೆ ಭೂಗತ ಕಾಲುವೆ : ಗೋವಾ ತಗಾದೆ

ಸಾರಾಂಶ

ಕಣಕುಂಬಿಗೆ ಭೇಟಿ ನೀಡಿದ್ದ ನಿಯೋಗದಲ್ಲಿದ್ದ ಅಲ್ಲಿನ ವಿಧಾನಸಭಾ ಉಪಾಧ್ಯಕ್ಷ ಮೈಕೆಲ್ ಲೋಬೋ ತಗಾದೆ ತೆಗೆದಿದ್ದಾರೆ.

ಪಣಜಿ: ಭೂಗತ ಕಾಲುವೆಗಳನ್ನು ನಿರ್ಮಿಸುವ ಮೂಲಕ ಮಹದಾಯಿ ನೀರನ್ನು ಕರ್ನಾಟಕ ಈಗಾಗಲೇ ಪಡೆಯುತ್ತಿದೆ. ಗೋವಾಕ್ಕೆ ಕೇವಲ ಬಸಿ ನೀರು ಮಾತ್ರ ಗೋವಾಕ್ಕೆ ಹರಿಯುತ್ತಿದೆ.

ಇದನ್ನು ತಡೆಯದಿದ್ದರೆ ಗೋವಾ ಸಂಪೂರ್ಣ ಬರಿದಾಗಲಿದೆ ಎಂದು ಇತ್ತೀಚೆಗೆ ಕಣಕುಂಬಿಗೆ ಭೇಟಿ ನೀಡಿದ್ದ ನಿಯೋಗದಲ್ಲಿದ್ದ ಅಲ್ಲಿನ ವಿಧಾನಸಭಾ ಉಪಾಧ್ಯಕ್ಷ ಮೈಕೆಲ್ ಲೋಬೋ ತಗಾದೆ ತೆಗೆದಿದ್ದಾರೆ.

ಅಲ್ಲದೆ, ಕರ್ನಾಟಕದ ವಿರುದ್ಧ ಗೋವಾ ವಿಧಾನಸಭೆಯಲ್ಲಿ ಗೊತ್ತುವಳಿಯೊಂದನ್ನು ಅಂಗೀಕರಿಸುವ ಸುಳಿವು ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!
ಬಿಜೆಪಿಯವರೇನು ಸೂಟ್‌ಕೇಸ್‌ ಕೊಟ್ಟು ಕಳುಹಿಸುತ್ತಿದ್ರಾ?: ಸಚಿವ ಸಂತೋಷ್‌ ಲಾಡ್‌ ತಿರುಗೇಟು