ಬಂದ್'ಗಿಲ್ಲ ಬೆಂಬಲ: ಹಲವು ಜಿಲ್ಲೆಗಳಲ್ಲಿ ಒತ್ತಾಯಪೂರ್ವಕ ಬಂದ್!

Published : Jun 12, 2017, 10:16 AM ISTUpdated : Apr 11, 2018, 01:11 PM IST
ಬಂದ್'ಗಿಲ್ಲ ಬೆಂಬಲ: ಹಲವು ಜಿಲ್ಲೆಗಳಲ್ಲಿ ಒತ್ತಾಯಪೂರ್ವಕ ಬಂದ್!

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಕರ್ನಾಟಕ ಬಂದ್‌'ಗೆ ಕರೆ ನೀಡಲಾಗಿತ್ತು. ಆದ್ರೆ ಬಂದ್‌'ಗೆ ಕೆಲ ಸಂಘಟನೆಗಳು ಬೆಂಬಲ ನೀಡಿದರೆ, ಕೆಲವೊಂದು ಸಂಘಟನೆಗಳು ಬೆಂಬಲ ನಿರಾಕರಿಸಿದ್ದವು. ಆದರೀಗ ಇವೆಲ್ಲದರ ನಡುವೆಯೂ ಹಲವು ಜಿಲ್ಲೆಗಳು ಕಾರ್ಯಕರ್ತರು ಒತ್ತಾಯಪೂರ್ವಕ ಬಂದ್ ಮಾಡಿಸಿದ್ದಾರೆ.

ಬೆಂಗಳೂರು(ಜೂ.12): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಕರ್ನಾಟಕ ಬಂದ್‌'ಗೆ ಕರೆ ನೀಡಲಾಗಿತ್ತು. ಆದ್ರೆ ಬಂದ್‌'ಗೆ ಕೆಲ ಸಂಘಟನೆಗಳು ಬೆಂಬಲ ನೀಡಿದರೆ, ಕೆಲವೊಂದು ಸಂಘಟನೆಗಳು ಬೆಂಬಲ ನಿರಾಕರಿಸಿದ್ದವು. ಆದರೀಗ ಇವೆಲ್ಲದರ ನಡುವೆಯೂ ಹಲವು ಜಿಲ್ಲೆಗಳು ಕಾರ್ಯಕರ್ತರು ಒತ್ತಾಯಪೂರ್ವಕ ಬಂದ್ ಮಾಡಿಸಿದ್ದಾರೆ.

ವಿಜಯಪುರದಲ್ಲಿ ಬಸ್​​'ನಲ್ಲಿದ್ದ ಪ್ರಯಾಣಿಕರನ್ನುಕೆಳಗಿಳಿಸಿಳಿಸುವ ಮೂಲಕ ಕಾರ್ಯಕರ್ತರು ಬಂದ್ ಮಾಡಿಸುವ ಯತ್ನ ನಡೆಸಿದ್ದರೆ, ಬಾಗಲಕೋಟೆಯ  ಹಳೆ ಬಸ್ ನಿಲ್ದಾಣದ ಬಳಿ ಒತ್ತಾಯಪೂರ್ವಕವಾಗಿ ಅಂಗಡಿ ಬಂದ್ ಮಾಡಿಸಿದ್ದಾರೆ. ಇತ್ತ ದಾವಣಗೆರೆಲ್ಲೂ ಕಾರ್ಯಕರ್ತರು ಬಲವಂತವಾಗಿ ಹೋಟೆಲ್​ ಮುಚ್ಚಿಸಿದ್ದಾರೆ.

ಒಟ್ಟಾರೆಯಾಗಿ ಜನರು ಬಂದ್'ಗೆ ಬೆಂಬಲ ನೀಡದಿದ್ದರೂ ಕಾರ್ಯಕರ್ತರೇ ಒತ್ತಾಯಪೂರ್ವಕವಾಗಿ ಬಂದ್ ಮಾಡಿಸುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ಬಂದ್'ಗೆ ಯಾವುದೇ ಬೆಂಬಲ ವ್ಯಕ್ಯವಾಗಿಲ್ಲ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?