ಮುಂಬೈ: ಅಗ್ನಿ ದುರಂತದಲ್ಲಿ ಇರ್ವರು ಸಜೀವ ದಹನ

Published : Oct 18, 2016, 07:09 AM ISTUpdated : Apr 11, 2018, 01:11 PM IST
ಮುಂಬೈ: ಅಗ್ನಿ ದುರಂತದಲ್ಲಿ ಇರ್ವರು ಸಜೀವ ದಹನ

ಸಾರಾಂಶ

ಮೇಕರ್ ಟವರ್ ನಲ್ಲಿ  ಸಿಕ್ಕಿಕೊಂಡು 2 ಸಜೀವ ದಹನವಾಗಿದ್ದಾರೆ. ಈ ಬೇಂಕಿ ಅನಾಹುತದಿಂದ 11 ಜನರನ್ನು ರಕ್ಷಿಸಲಾಗಿದ್ದು  50 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಮುಂಬೈ (ಅ.18): ಮುಂಬೈನ  ಪ್ರಮುಖ ವಸತಿ  ಪ್ರದೇಶದಲ್ಲಿರುವ ಮೇಕರ್ ಟವರ್ ನ  20ನೇ ಮಹಡಿಯಲ್ಲಿ  ಇಂದು ಬೆಳಗ್ಗೆ  ಆಗ್ನಿ ದುರಂತ   ಸಂಭವಿಸಿದೆ. 

ಮೇಕರ್ ಟವರ್ ನಲ್ಲಿ  ಸಿಕ್ಕಿಕೊಂಡು 2 ಸಜೀವ ದಹನವಾಗಿದ್ದಾರೆ. ಈ ಬೇಂಕಿ ಅನಾಹುತದಿಂದ 11 ಜನರನ್ನು ರಕ್ಷಿಸಲಾಗಿದ್ದು  50 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಘಟನೆಗೆ ಕಾರಣವೇನು ಎಂದು ಇನ್ನೂ ತೀಳಿದು ಬಂದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
ಜಾಗತಿಕ ಶಾಂತಿ-ಸೌಹಾರ್ದತೆಗೆ ಧ್ಯಾನವೇ ಮಾರ್ಗ: ವಿಶ್ವಸಂಸ್ಥೆಯಲ್ಲಿ ರವಿಶಂಕರ್ ಗುರೂಜಿ ಸಂದೇಶ