
ಬೆಂಗಳೂರು : ಹಾಸನದಲ್ಲಿ ಜನರಿಗೆ ವಿಶೇಷ ಸೌಲಭ್ಯ ನೀಡುತ್ತಾ ಬಂದಿರುವ ಸಚಿವ ರೇವಣ್ಣ ಅವರೀಗ ಹಾಸನಕ್ಕೆ ರಾಜ್ಯದ ಸ್ಥಾನಮಾನ ಕಲ್ಪಿಸಲು ಹೊರಟಿದ್ದಾರೆ. ಹಾಸನವನ್ನು ನಾನು ಪ್ರತ್ಯೇಕ ರಾಜ್ಯ ಎಂದೇ ಭಾವಿಸಿದ್ದೇನೆ.
ರಾಜ್ಯದ ಸ್ಥಾನ ನೀಡಿ, ನನ್ನನ್ನು ಸಿಎಂ ಎಂದು ಪರಿಗಣಿಸಬೇಕು ಎಂದು ರೇವಣ್ಣ ಮೈತ್ರಿ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಆದರೆ, ಸಿಎಂ ಆದಿಯಾಗಿ ಎಲ್ಲರೂ ರೈತರ ಸಾಲ ಮನ್ನಾ ವಿಚಾರದಲ್ಲಿ ಮಗ್ನರಾಗಿರುವುದರಿಂದ ರೇವಣ್ಣ ಅವರ ಅಹವಾಲನ್ನು ಆಲಿಸಲು ಯಾರೂ ಸಿದ್ಧರಾಗಿಲ್ಲ. ಹೀಗಾಗಿ ಹಾಸನಕ್ಕೆ ತಾವೇ ಮುಖ್ಯಮಂತ್ರಿ ಎಂದು ರೇವಣ್ಣ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.
ಸುಳ್ಳು ಸುದ್ದಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.