ಒಂದೇ ಸಿರಿಂಜ್ ಚುಚ್ಚಿ 46 ಮಂದಿಗೆ ಏಡ್ಸ್ ಹರಡಿದ ವೈದ್ಯ

Published : Feb 08, 2018, 09:11 AM ISTUpdated : Apr 11, 2018, 12:42 PM IST
ಒಂದೇ ಸಿರಿಂಜ್ ಚುಚ್ಚಿ 46 ಮಂದಿಗೆ ಏಡ್ಸ್ ಹರಡಿದ ವೈದ್ಯ

ಸಾರಾಂಶ

ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಕೇವಲ 10 ರುಪಾಯಿಯಲ್ಲಿ ಔಷಧಿ ನೀಡುವುದಾಗಿ ಹೇಳಿ, ಒಂದೇ ಸಿರಿಂಜ್‌ನಲ್ಲಿ ಎಲ್ಲರಿಗೂ ಚುಚ್ಚುಮದ್ದು ನೀಡಿ 46 ಮಂದಿಗೆ ಏಡ್ಸ್ ಹರಡುವುದಕ್ಕೆ ಕಾರಣನಾದ ನಕಲಿ ವೈದ್ಯನನ್ನು ಬಂಧಿಸಲಾಗಿದೆ.

ಉನ್ನಾವ್: ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಕೇವಲ 10 ರುಪಾಯಿಯಲ್ಲಿ ಔಷಧಿ ನೀಡುವುದಾಗಿ ಹೇಳಿ, ಒಂದೇ ಸಿರಿಂಜ್‌ನಲ್ಲಿ ಎಲ್ಲರಿಗೂ ಚುಚ್ಚುಮದ್ದು ನೀಡಿ 46 ಮಂದಿಗೆ ಏಡ್ಸ್ ಹರಡುವುದಕ್ಕೆ ಕಾರಣನಾದ ನಕಲಿ ವೈದ್ಯನನ್ನು ಬಂಧಿಸಲಾಗಿದೆ.

ನಕಲಿ ವೈದ್ಯ ರಾಜೇಂದ್ರ ಕುಮಾರ್ ಬಂಧನಕ್ಕೆ ಹಲವು ತಂಡಗಳನ್ನು ರಚಿಸಲಾಗಿತ್ತು. ಆ ಪ್ರಕಾರ, ಬುಧವಾರ ಆತ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ ಎಂದು ಕೊತ್ವಾಲಿ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ. ಇನ್ನೊಂದೆಡೆ, ಕೇಂದ್ರ ಮತ್ತು ರಾಜ್ಯದ ಏಡ್ಸ್ ನಿಯಂತ್ರಣ ಸಂಸ್ಥೆಗಳ ಅಧಿಕಾರಿಗಳು ಅಮಾನವೀಯ ಘಟನೆ ನಡೆದ ಇಲ್ಲಿನ ಬಂಗಾರ್‌ಮಾವು ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಮೊದಲ ಹೈಡ್ರೋಜನ್‌ ಚಾಲಿತ ವಾಟರ್‌ ಟ್ಯಾಕ್ಸಿ ವಾರಾಣಸಿಯಲ್ಲಿ ಶುರು
ಎಐ ನಿರ್ಮಾತೃಗಳಿಗೆ 2025ರ ಟೈಮ್ ವರ್ಷದ ವ್ಯಕ್ತಿ ಗೌರವ!