
ಜ್ಯೋತಿಷಿಗಳು ಬೇರೆಯವರ ಭವಿಷ್ಯ ಹೇಳುವುದು ಗೊತ್ತು. ಆದರೆ ಸದ್ಯ ಚುನಾವಣಾ ಸಮಯವಾಗಿರುವ ಕಾರಣ, ಚುನಾವಣಾ ಆಯೋಗವೇ ಜ್ಯೋತಿಷ್ಯ ಹೇಳಿದೆ.
ನೀವು ಟೀವಿ ಅಥವಾ ಪತ್ರಿಕೆಯಲ್ಲಿ ಇಂಥ ಪಕ್ಷವೇ ಗೆಲ್ಲುತ್ತದೆ ಅಥವಾ ಇಂಥ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎಂದು ಹೇಳಿದರೆ ಅದು ತಪ್ಪಾಗುತ್ತದೆ.
ಯಾಕಂದ್ರೆ ಅದು ಮತದಾರರ ಮೇಲೆ ಪರಿಣಾಮ ಬೀರುತ್ತೆ. ಹೀಗಾಗಿ ಗುಜರಾತ್ ವಿಧಾನಸಭಾ ಚುನಾವಣೆಗೆ ಮತದಾನ ಪೂರ್ಣಗೊಳ್ಳುವವರೆಗೂ ನೀವು ಟೀವಿ ಅಥವಾ ಪತ್ರಿಕೆಗೆ ಇಂಥ ಯಾವುದೇ
ಹೇಳಿಕೆ ನೀಡಬೇಡಿ. ಜೊತೆಗೆ ನೀವು ಕೂಡಾ ಇಂಥದ್ದನ್ನೆಲ್ಲಾ ಪ್ರಕಟಿಸಬೇಡಿ ಎಂದು ಪತ್ರಿಕೆ ಮತ್ತು ಟೀವಿಗಳಿಗೆ ಚುನಾವಣಾ ಆಯೋಗ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.