ಬೆಂಗಳೂರು[ಅ.18]: ಉಪಚುನಾವಣಾ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ತಹಶೀಲ್ದಾರ್ ವೃಂದದ 18 ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಚುನಾವಣಾ ಆಯೋಗದ ಸೂಚನೆಯಂತೆ ಕಂದಾಯ ಇಲಾಖೆ ಆದೇಶಿಸಿದೆ.
ವರ್ಗಾವಣೆಯಾದ ಅಧಿಕಾರಿಗಳು
ಗಂಗಪ್ಪ-ಕೊಟ್ಟೂರು ತಹಶೀಲ್ದಾರ್, ಬಳ್ಳಾರಿ ಜಿಲ್ಲೆ ಯು.ನಾಗರಾಜ-ಕೊಪ್ಪಳ ಪುರಸಭೆ ತಹಶೀಲ್ದಾರ್ ಕೃಷ್ಣಮೂರ್ತಿ-ತಹಶೀಲ್ದಾರ್, ಉಪವಿಭಾಗಾಧಿಕಾರಿಗಳ ಕಚೇರಿ, ಕೊಪ್ಪಳ ಕೆ.ವಿಜಯಕುಮಾರ್- ಹರಿಹರ ತಹಶೀಲ್ದಾರ್, ದಾವಣಗೆರೆ ಜಿಲ್ಲೆ ರಾಘವೇಂದ್ರ-ದಾವಣಗೆರೆ ತಹಶೀಲ್ದಾರ್, ಹಲೀಮ-ಕಾರಟಗಿ ತಹಶೀಲ್ದಾರ್ ಎಚ್.ವಿಶ್ವನಾಥ್- ಚುನಾವಣಾ ತಹಶೀಲ್ದಾರ್, ಕೊಪ್ಪಳ ಡಿಸಿ ಕಚೇರಿ ಎಂ.ರೇಣುಕಾ-ಉಪ ಪ್ರಾಂಶುಪಾಲರು, ಡಿಟಿಐ, ದಾವಣಗೆರೆ ಎಂ.ಬಸವರಾಜ್ - ಹೊನ್ನಾಳಿ ತಹಶೀಲ್ದಾರ್, ದಾವಣಗೆರೆ ಜಿಲ್ಲೆ ಎಚ್.ಎಂ.ರಮೇಶ್ - ಹೊಳಲ್ಕೆರೆ ತಹಶೀಲ್ದಾರ್, ಹೊಳಲ್ಕೆರೆ ಟಿ.ದಿವಾಕರ್ ರೆಡ್ಡಿ - ಕಂಪ್ಲಿ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ ತುಷಾರ ಬಿ ಹೊಸೂರ್ - ಕುರಗೋಡು ತಹಶೀಲ್ದಾರ್, ಬಳ್ಳಾರಿ ಜಿಲ್ಲೆ ವೈ.ತಿಪ್ಪೇಸ್ವಾಮಿ - ಸಂಡೂರು ತಹಶೀಲ್ದಾರ್, ಬಳ್ಳಾರಿ ಜಿಲ್ಲೆ ಸಂತೋಷ್ ಕುಮಾರ್ ಜಿ - ಬಳ್ಳಾರಿ ತಹಶೀಲ್ದಾರ್ ಕಿರಣ್ ಕುಮಾರ್ ಕುಲಕರ್ಣಿ, ಕೂಡ್ಲಿಗಿ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ ರೆಹಾನ್ ಪಾಷ - ಹಗರಿಬೊಮ್ಮನಹಳ್ಳಿ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ ಎನ್.ಜೆ.ನಾಗರಾಜಪ್ಪ - ಹೂವಿನಹಡಗಲಿ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ ಬಿ.ವಿ.ಗಿರೀಶ್ ಬಾಬು - ಹೊಸಪೇಟೆ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
Subscribe to get breaking news alertsSubscribe ಕರ್ನಾಟಕ, ಭಾರತ (India News ) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News ) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News ), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live ) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.