
ನವದೆಹಲಿ: ದೀಪಾವಳಿ ವೇಳೆ ದೇಶಾದ್ಯಂತ ಜನ ಭರ್ಜರಿ ಖರೀದಿ ನಡೆಸಿರುವುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ.
ದೀಪಾವಳಿ ಹಬ್ಬ ಬಂದ ವಾರದಲ್ಲಿ ದೇಶಾದ್ಯಂತ ಜನತೆ ಬ್ಯಾಂಕ್ಗಳಿಂದ 49418 ಕೋಟಿ ರು. ಹಣವನ್ನು ವಿತ್ಡ್ರಾ ಮಾಡಿದ್ದಾರೆ. ನ.9ಕ್ಕೆ ಕೊನೆಗೊಂಡ ವಾರದಲ್ಲಿ ದೇಶದಲ್ಲಿ 20.2 ಲಕ್ಷ ಕೋಟಿ ರು. ಹಣ ಚಲಾವಣೆಯಲ್ಲಿತ್ತು.
ಇದು ಹಿಂದಿನ ವಾರಕ್ಕಿಂತ 49418 ಕೋಟಿ ರು. ಹೆಚ್ಚು. ಇದು ಅಪನಗದೀಕರಣಗೊಂಡ ನಂತರ ಮಾರುಕಟ್ಟೆಯಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ನಗದು ಚಲಾವಣೆಗೆ ಬಂದಿರುವ ವಾರವೂ ಹೌದು. ಅಪನಗದೀಕರಣ ಜಾರಿಯಾದ ವಾರದಲ್ಲಿ ಜನ ಬ್ಯಾಂಕ್ಗಳಿಂದ 52786 ಕೋಟಿ ರು. ಹಣ ಪಡೆದುಕೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ