
ಮೇಷ : ಹೊಸ ಯೋಜನೆಯಲ್ಲಿ ಯಶಸ್ವಿ, ಕೆಲಸದಲ್ಲಿ ಶುಭ ಫಲ, ಶುಭದಿನ, ಲಕ್ಷ್ಮೀ ನಾರಾಯಣ ದರ್ಶನ ಮಾಡಿ
ವೃಷಭ : ಕಾರ್ಯದಲ್ಲಿ ಹಿನ್ನಡೆ, ಧನವ್ಯಯ, ಗುರುವಿನ ಅನುಕೂಲಕ್ಕಾಗಿ ಗುರು ಚರಿತ್ರೆ ಪಾರಾಯಣ ಮಾಡಿ
ಮಿಥುನ : ಮಕ್ಕಳಿಗೆ ಹಣ ಹೂಡಿಕೆ, ಧನವೃದ್ಧಿ, ಹಳೆಯ ಸಾಲ ಮರುಪಾವತಿ, ಶ್ರೀಕ್ಷೇತ್ರ ದರ್ಶನ ಮಾಡಿ.
ಕಟಕ : ಉದ್ಯೋಗ ನಿಮಿತ್ತ ಪ್ರಯಾಣ, ಆರ್ಥಿಕ ಲಾಭ, ಅಧಿಕಾರಿಗಳಿಂದ ಪ್ರಶಂಸೆ, ಅರ್ಥರ್ವಶೀರ್ಷ ಮಂತ್ರ ಪಠಣ ಮಾಡಿ
ಸಿಂಹ : ಶುಭ ಮತ್ತು ಸಂತೋಷದ ದಿನ, ಹೊಸ ಯೋಚನೆ ಹೊಳೆಯಲಿದೆ, ವಿಶೇಷ ವ್ಯಕ್ತಿಗಳ ಭೇಟಿ, ಗವಿಗಂಗಾಧರನ ದರ್ಶನ ಮಾಡಿ
ಕನ್ಯಾ : ವಿದೇಶಿ ಬಂಧುಗಳಿಗೆ ಸಂತಸ, ಸಮಾಜದಲ್ಲಿ ಸ್ಥಾನಮಾನ, ಪ್ರಾರ್ಥನೆಯಿಂದ ಸಮಾಧಾನ
ತುಲಾ : ಹೊಸ ವ್ಯಕ್ತಿಗಳ ಭೇಟಿ, ವಿದೇಶ ಪ್ರಯಾಣದ ಚಿಂತನೆ, ಮಿತ್ರರಿಂದ ಸಲಹೆ, ಲಲಿತಾ ಸಹಸ್ರನಾಮ ಪಠಿಸಿ
ವೃಶ್ಚಿಕ : ಸಾಫ್ಟ್ ವೇರ್ ಉದ್ಯೋಗಿಗಳಿಗೆ ಲಾಭದ ದಿನ, ಅಂತರಂಗ ಶುದ್ಧಿಯ ಕಡೆ ಮನಸ್ಸು, ದುರ್ಗೆಯ ದರ್ಶನ ಮಾಡಿ
ಧನಸ್ಸು : ವಿವಾಹಿತರಿಗೆ ಶುಭಸುದ್ದಿ, ಆರ್ಥಿಕ ಲಾಭ, ಆತ್ಮೀಯರಿಂದ ಹೊಗಳಿಕೆಯ ಮಾತು, ಕುಲ ದೇವರ ದರ್ಶನದಿಂದ ನೆಮ್ಮದಿ
ಮಕರ : ಮನೆ ವಿವಾದ ಬಗೆಹರಿಯುವುದು, ಆರೋಗ್ಯ ಬದಲಾವಣೆ, ಜಗನ್ಮಾತೆಯ ಸ್ಮರಣೆ ಮಾಡಿ
ಕುಂಭ : ಕೂತಲ್ಲೇ ಸಮಸ್ಯೆ ನಿವಾರಣೆ, ಆಪ್ತ ಬಂಧುಗಳು ನಿಮ್ಮ ಕಷ್ಟ ನಿವಾರಿಸುತ್ತಾರೆ, ಬಂಧುಗಳ ಆಗಮನ, ಧರ್ಮಸ್ಥಳ ಮಂಜುನಾಥನ ಸ್ಮರಣೆ ಮಾಡಿ
ಮೀನ : ಕೃಷಿ ಕೆಲಸ ಮುಂದುವರೆಯುವುದು, ಬ್ಯಾಂಕ್ ಸಂಬಂಧೀ ಕಾರ್ಯಗಳು ನೆರವೇರುತ್ತವೆ, ಸಪ್ತಶತಿ ಪಾರಾಯಣ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.