
ನವದೆಹಲಿ (ನ.26): ಸರ್ಕಾರ ತೆಗೆದುಕೊಂಡ ನೋಟು ಅಮಾನ್ಯ ಕ್ರಮ ನಗದುರಹಿತ ವ್ಯವಹಾರವನ್ನು ಅಭಿವೃದ್ಧಪಡಿಸಲಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ಆನ್ ಲೈನ್ ವ್ಯವಹಾರವನ್ನು ಪ್ರಚಾರಪಡಿಸಲು ಒಳ್ಳೆಯ ಅವಕಾಶ ಎಂದು ಆರ್ಟ್ ಆಫ್ ಲೀವಿಂಗ್ ರವಿಶಂಕರ್ ಗುರೂಜಿ ಹೇಳಿದ್ದಾರೆ.
ಸರಿಯಾದ ಸಮಯದಲ್ಲಿ ಸೂಕ್ತವಾದ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಇದರ ಅಗತ್ಯ ಕೂಡಾ ಇತ್ತು. ಸಾಮಾನ್ಯ ವ್ಯಕ್ತಿಯೂ ಇ-ಟ್ರಾನ್ಸಾಕ್ಷನ್ ಮೇಲೆ ಅವಲಂಬಿತನಾಗಬೇಕು. ನೋಟು ನಿಷೇಧವು ತಾತ್ಕಾಲಿಕವಾಗಿ ತೊಂದರೆ ಅನಿಸಿದರೂ ದೇಶದ ಭವಿಷ್ಯದಲ್ಲಿ ಯೋಚಿಸಿದಾಗ ಒಳ್ಳೆಯ ನಿರ್ಧಾರವಾಗಿದೆ ಎಂದು ಮೋದಿಯವರ ಕ್ರಮವನ್ನ ಸಮರ್ಥಿಸಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.