ಸಿಎಂ ಯೋಗಿ ಭೇಟಿ ಮುನ್ನ ಸ್ನಾನ ಮಾಡಿ, ಸೆಂಟ್‌ ಹಾಕಿ​ಕೊ​ಳ್ಳಿ!

Published : May 27, 2017, 10:37 AM ISTUpdated : Apr 11, 2018, 12:43 PM IST
ಸಿಎಂ ಯೋಗಿ ಭೇಟಿ ಮುನ್ನ ಸ್ನಾನ ಮಾಡಿ, ಸೆಂಟ್‌ ಹಾಕಿ​ಕೊ​ಳ್ಳಿ!

ಸಾರಾಂಶ

ಕುಶಿನಗರಕ್ಕೆ ಗುರುವಾರ ಭೇಟಿ ನೀಡಿದ್ದ ಯೋಗಿ ಆದಿತ್ಯನಾಥ್‌ ಅವರು ಮೈನ್‌ಪುರ ಕೋಟ್‌ ಗ್ರಾಮದ ಮುಷರ್‌ ಸಮುದಾಯಕ್ಕೆ ಭೇಟಿ ನಿರ್ಧಾರವಾಗಿತ್ತು. ಹಾಗಾಗಿ, ಯೋಗಿ ಭೇಟಿಗೂ ಮುನ್ನ ಗ್ರಾಮ​ಕೆ ಭೇಟಿ ನೀಡಿದ ಅಧಿಕಾರಿಯೊಬ್ಬರು, ಸೋಪು, ತಲೆಗೆ ಶಾಂಪೂ ಮತ್ತು ಸೆಂಟ್‌ ವಿತರಿಸಿದ್ದಾರೆ.

ಲಖನೌ: ಸಿಎಂ ಭೇಟಿಗೂ ಮುನ್ನ ಸೋಪಿನಿಂದ ಸ್ನಾನ ಮಾಡಿ, ಮೈಗೆ ಸೆಂಟ್‌ ಹಾಕಿ​ಕೊ​ಳ್ಳು​ವಂತೆ ಅಧಿ​ಕಾ​ರಿ​ಗಳು ದಲಿ​ತ​ರಿಗೆ ಸೂಚಿ​ಸಿದ ಅಮಾ​ನ​ವೀಯ ಘಟನೆ ಉತ್ತ​ರ​ಪ್ರ​ದೇ​ಶದಲ್ಲಿ ನಡೆ​ದಿ​ದೆ.

ಕುಶಿನಗರದಲ್ಲಿ ಸಾಂಪ್ರದಾಯಿಕವಾಗಿ ಇಲಿ ಹಿಡಿದು ಜೀವನ ಸಾಗಿಸುವ ದಲಿತ ಕುಟುಂಬಗಳಿಗೆ ಅಧಿಕಾರಿಗಳು ಹೀಗೆ ಸೂಚಿಸಿದ್ದಾರೆ.

ಕುಶಿನಗರಕ್ಕೆ ಗುರುವಾರ ಭೇಟಿ ನೀಡಿದ್ದ ಯೋಗಿ ಆದಿತ್ಯನಾಥ್‌ ಅವರು ಮೈನ್‌ಪುರ ಕೋಟ್‌ ಗ್ರಾಮದ ಮುಷರ್‌ ಸಮುದಾಯಕ್ಕೆ ಭೇಟಿ ನಿರ್ಧಾರವಾಗಿತ್ತು. ಹಾಗಾಗಿ, ಯೋಗಿ ಭೇಟಿಗೂ ಮುನ್ನ ಗ್ರಾಮ​ಕೆ ಭೇಟಿ ನೀಡಿದ ಅಧಿಕಾರಿಯೊಬ್ಬರು, ಸೋಪು, ತಲೆಗೆ ಶಾಂಪೂ ಮತ್ತು ಸೆಂಟ್‌ ವಿತರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾಂಬೋಡಿಯಾದ 30 ಅಡಿಯ ವಿಷ್ಣು ಪ್ರತಿಮೆ ಥಾಯ್ಲೆಂಡಿಂದ ಧ್ವಂಸ
ನೈಸ್‌ ವಿರುದ್ಧ ಇಳಿವಯಸ್ಸಲ್ಲೂ ಕಾನೂನು ಹೋರಾಟ: ಗೌಡ