ದಿನಗೂಲಿ ಕಾರ್ಮಿಕ ಬ್ಯಾಂಕ್ ಕೃಪೆಯಿಂದ ರಾತ್ರೋರಾತ್ರಿ ಕುಬೇರನಾದ..!

Published : Dec 17, 2016, 02:24 PM ISTUpdated : Apr 11, 2018, 12:57 PM IST
ದಿನಗೂಲಿ ಕಾರ್ಮಿಕ ಬ್ಯಾಂಕ್ ಕೃಪೆಯಿಂದ ರಾತ್ರೋರಾತ್ರಿ ಕುಬೇರನಾದ..!

ಸಾರಾಂಶ

ಆಂಧ್ರಪ್ರದೇಶದ ಕೂಲಿ ಕಾರ್ಮಿಕನೊಬ್ಬ ರಾತ್ರೋರಾತ್ರಿ ಕುಬೇರನಾಗಿದ್ದಾನೆ. ಇದ್ದಕ್ಕಿದ್ದಂತೆ ಆತನ ಬ್ಯಾಂಕ್ ಅಕೌಂಟಿನಲ್ಲಿ 1.26 ಕೋಟಿ ಪತ್ತೆಯಾಗಿದೆ. ಚಿತ್ತೂರು ಜಿಲ್ಲೆಯ ಅಮೇಲಿಪಲ್ಲಿ ಹಳ್ಳಿಯ ಕಾರ್ಮಿಕ ನಜೀರ್`ಗೆ ಬ್ಯಾಂಕ್`ನಿಂದ ಮೆಸೇಜ್ ಬಂದಾಗ ಅಕ್ಷರಶಃ ಶಾಕ್ ಆಗಿದೆ.

ಚಿತ್ತೂರು(ಡಿ.17): ಆಂಧ್ರಪ್ರದೇಶದ ಕೂಲಿ ಕಾರ್ಮಿಕನೊಬ್ಬ ರಾತ್ರೋರಾತ್ರಿ ಕುಬೇರನಾಗಿದ್ದಾನೆ. ಇದ್ದಕ್ಕಿದ್ದಂತೆ ಆತನ ಬ್ಯಾಂಕ್ ಅಕೌಂಟಿನಲ್ಲಿ 1.26 ಕೋಟಿ ಪತ್ತೆಯಾಗಿದೆ. ಚಿತ್ತೂರು ಜಿಲ್ಲೆಯ ಅಮೇಲಿಪಲ್ಲಿ ಹಳ್ಳಿಯ ಕಾರ್ಮಿಕ ನಜೀರ್`ಗೆ ಬ್ಯಾಂಕ್`ನಿಂದ ಮೆಸೇಜ್ ಬಂದಾಗ ಅಕ್ಷರಶಃ ಶಾಕ್ ಆಗಿದೆ. ಬುಧವಾರ ಕಾರ್ಮಿಕ ತನ್ನ ಅಕೌಂಟಿಗೆ 250 ರೂಪಾಯಿಗೆ ಡೆಪಾಸಿಟ್ ಮಾಡಿದ್ದಾನೆ. ಈ ಸಂದರ್ಭ ಬಂದ ಮೆಸೇಜ್`ನಲ್ಲಿ 1.25 ಕೋಟಿ ಡೆಪಾಸಿಟ್ ಆಗಿರುವುದು ಕಂಡುಬಂದಿದೆ.

ಈ ಬಗ್ಗೆ ಬ್ಯಾಂಕ್ ಸಿಬ್ಬಂದಿಯನ್ನ ಪ್ರಶ್ನಿಸಿದಾಗ ನಮಗೆ ಮಾಹಿತಿ ಇಲ್ಲ ಎಂದಿದ್ದಾರೆ. ಇದೀಗ, ಆದಾಯ ತೆರಿಗೆ ಇಲಾಖೆ ಹಣದ ಮೂಲದ ಬಗ್ಗೆ ತನಿಖೆ ನಡೆಸುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿ: ಮನೆಯಿಂದ 10 ಕಿಲೋಮೀಟರ್‌ ದೂರ ಇರುವಾಗ ಅಪಘಾತ, ಒಂದೇ ಕುಟುಂಬದ ಮೂವರ ಸಾವು!
ದರ್ಶನ್ ಬಳಿಕ ಅಭಿಮಾನಿಗಳ ಅಶ್ಲೀಲ ಕಾಮೆಂಟ್‌ಗೆ ವಿಜಯಲಕ್ಷ್ಮಿ ಕೆಂಡಾಮಂಡಲ; 150 ಫೊಟೋ ಸಮೇತ ದೂರು!