
ಚಿಕ್ಕಮಗಳೂರು(ಜ.17): ಸಿದ್ದರಾಮಯ್ಯ ದುರ್ಯೋಧನ ಎಂದು ಶಾಸಕ ಸಿ.ಟಿ. ರವಿ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರುಕ್ಷೇತ್ರ ನಡೆಯುತ್ತೆ, ನಾವು ಪಾಂಡವರು. ದುರ್ಯೋಧನ, ದುಶ್ಯಾಸನ, ದೃತರಾಷ್ಟ್ರ ಇರೋದು ಕಾಂಗ್ರೆಸ್'ನಲ್ಲಿ. ದುರ್ಯೋಧನನಿಗೂ ಅಹಂಕಾರ ಇತ್ತು, ಸಿದ್ದರಾಮಯ್ಯಗೂ ಅಹಂಕಾರ ಇದೆ ಡಿಕೆಶಿ, ಮೇಟಿ, ಪರಮೇಶ್ವರ್ ಇರೋದು ಕಾಂಗ್ರೆಸ್'ನಲ್ಲಿ ಹಾಗಾಗಿ ಕೌರವರು ಕಾಂಗ್ರೆಸ್'ನವರು. ಸಿದ್ದರಾಮಯ್ಯ ಮಜವಾದಿ. ಅವರ ನಾಯಕರು ಮೇಡ್ ಇನ್ ಇಟಲಿ. ಅವರು ಧರಿಸುವ ಶೂ ಮೇಡ್ ಇನ್ ಸ್ವಿಸ್ ಎಂದು ಏಕವಚನದಲ್ಲಿ ಹರಿಹಾಯ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.