ಭತ್ತದ ಗದ್ದೆ ಭೂಮಿ ಪರಿವರ್ತನೆ ಜಾಮೀನು ರಹಿತ ಅಪರಾಧ!

Published : Dec 24, 2017, 09:42 AM ISTUpdated : Apr 11, 2018, 12:43 PM IST
ಭತ್ತದ ಗದ್ದೆ ಭೂಮಿ ಪರಿವರ್ತನೆ ಜಾಮೀನು ರಹಿತ ಅಪರಾಧ!

ಸಾರಾಂಶ

ಭತ್ತದ ಹೊಲಗಳ ಭೂಪರಿವರ್ತನೆ ಜಾಮೀನು ರಹಿತ ಅಪರಾಧ: ಕೇರಳ ಸರ್ಕಾರ ಚಿಂತನೆ ತಿದ್ದುಪಡಿ ಮಸೂದೆಯ ಕರಡು ಸಿದ್ಧ

ತಿರುವನಂತಪುರಂ: ಭತ್ತದ ಹೊಲಗಳನ್ನು ಭೂಪರಿವರ್ತನೆಗೆ ಗುರಿಪಡಿಸುವುದನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸುವ ಕಾನೂನು ತರಲು ಕೇರಳ ಸರ್ಕಾರ ಚಿಂತಿಸಿದೆ. ಅಲ್ಲದೆ, ಬಳಕೆ ಮಾಡದ ಭತ್ತದ ಹೊಲಗಳನ್ನು ಮಾಲೀಕನ ಅನುಮತಿ ಪಡೆಯದೇ ಕೃಷಿ ಮಾಡುವ ಅನುಮತಿಯನ್ನು ಪಂಚಾಯತ್‌ಗಳಿಗೆ ನೀಡುವ ಬಗ್ಗೆಯೂ ಸರ್ಕಾರ ಚಿಂತಿಸಿದೆ.

ಈ ಸಂಬಂಧ ಕೇರಳ ಭತ್ತದ ಭೂಮಿಯ ಪರಿವರ್ತನೆ, ನೀರಾವರಿ ಭೂಮಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾಪ ಸರ್ಕಾರದ ಮುಂದಿದೆ. ತಿದ್ದುಪಡಿ ಮಸೂದೆಯ ಕರಡು ಸಿದ್ಧವಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವ ಸಾಧ್ಯತೆಯಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಬಳಿಕ 'ಫಸ್ಟ್ ಡೇ' ಪಬ್ಲಿಕ್ ದರ್ಶನ್ ಕೊಟ್ಟ ಸಮಂತಾ-ರಾಜ್ ದಂಪತಿ.. ಎಲ್ಲಿ, ಯಾವ ಟೈಂ ನೋಡಿ..!
ಆತಂಕಕಾರಿ ಹಂತಕ್ಕೆ ದೆಹಲಿ ಹವೆ: 430ರ ಗಡಿ ದಾಟಿದ ವಾಯು ಗುಣಮಟ್ಟ ಸೂಚ್ಯಂಕ: ವಾರದಲ್ಲಿ ಕೆಲವೇ ದಿನ ಮಕ್ಕಳಿಗೆ ಶಾಲೆ