ಲಿಫ್ಟ್'ನಲ್ಲಿ ಸಿಲುಕಿದ ಖರ್ಗೆ ಮತ್ತು ಸಚಿವರು

Published : Dec 02, 2017, 10:36 PM ISTUpdated : Apr 11, 2018, 01:02 PM IST
ಲಿಫ್ಟ್'ನಲ್ಲಿ ಸಿಲುಕಿದ ಖರ್ಗೆ ಮತ್ತು ಸಚಿವರು

ಸಾರಾಂಶ

ಆಕಸ್ಮಿಕವಾಗಿ ಲಿಫ್ಟ್ ಕೆಟ್ಟು ಹೋಗಿದ್ದರಿಂದ ಕೆಲಕಾಲ ನಾಯಕರು ಪರದಾಟ ಅನುಭವಿಸುವಂತಾಯಿತು

ಬೆಂಗಳೂರು(ಡಿ.2): ಕೆಪಿಸಿಸಿ ಕಚೇರಿಯಲ್ಲಿ ತಾಂತ್ರಿಕ ದೋಷದಿಂದಾಗಿ ಲಿಫ್ಟ್ ಸ್ಥಗಿತಗೊಂಡಿದ್ದ ಕಾರಣ  ಕಾಂಗ್ರೆಸ್ ಹಿರಿಯ ನಾಯಕಮ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ 5 ನಿಮಿಷ ಲಿಫ್ಟ್​ನಲ್ಲಿ ಸಿಲುಕಿದ್ದರು. ಮೊದಲ ಮಹಡಿಯಿಂದ 2ನೇ ಮಹಡಿಯ ಮಧ್ಯಭಾಗದಲ್ಲಿ ಲಿಫ್ಟ್ ಸ್ಥಗಿತಗೊಂಡಿತ್ತು.

ಆಕಸ್ಮಿಕವಾಗಿ ಲಿಫ್ಟ್ ಕೆಟ್ಟು ಹೋಗಿದ್ದರಿಂದ ಕೆಲಕಾಲ ನಾಯಕರು ಪರದಾಟ ಅನುಭವಿಸುವಂತಾಯಿತು. ಸೈರನ್ ಗುಂಡಿ ಒತ್ತಿದ ಬಳಿಕ ಅಲರ್ಟ್ ಆದ ಸಿಬ್ಬಂದಿ ತಕ್ಷಣ ಮೊದಲ ಮಹಡಿಗೆ ತೆರಳಿ ಬಾಗಿಲು ತೆರೆದರು. ನಂತರ ಮೆಟ್ಟಿಲು ಮೂಲಕ ನಾಯಕರು ಹೊರಬಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ