ಕಾಫಿ ಸಾಮ್ರಾಟನ ದುರಂತ ಅಂತ್ಯ: 'ಕಾಣದ ಕೈಗಳ' ಸೂಕ್ತ ತನಿಖೆಗೆ ಗಣ್ಯರ ಆಗ್ರಹ!

By Web DeskFirst Published Jul 31, 2019, 11:42 AM IST
Highlights

ಸೋಮವಾರ ಸಂಜೆ ನಾಪತ್ತೆ, ಬುಧವಾರ ಮುಂಜಾನೆ ಶವವಾಗಿ ಪತ್ತೆಯಾದ್ರು ಕಾಫಿ ಧಣಿ| ಬದುಕಿ ಬರಲಿ ಎಂದು ಹಾರೈಸಿದರವರಿಗೆಲ್ಲಾ ಆಘಾತ| ಮೃತದೇಹ ಪತ್ತೆಯಾದ ಬೆನ್ನಲ್ಲೇ ಗರಿಗೆದರಿದ ಸಾವಿಗೆ ಕಾರಣವಾದ ನಿಗೂಢ ಕಾರಣ| ಸೂಕ್ತ ತನಿಖೆ ನಡೆಸಿ ಎಂದು ಆಗ್ರಹಿಸಿದ ನಾಯಕರು

click me!