ಕೆಲವರು ಏನೂ ಮಾಡದೆ ಮಣ್ಣಿನ ಮಗ ಎಂದು ಹೇಳಿಕೊಳ್ಳುತ್ತಾರೆ; ಹಾಗಾದ್ರೆ ನಾನು ಕೃಷ್ಣಬೈರೇಗೌಡ ಯಾರು ?

Published : Sep 25, 2017, 04:22 PM ISTUpdated : Apr 11, 2018, 01:00 PM IST
ಕೆಲವರು ಏನೂ ಮಾಡದೆ ಮಣ್ಣಿನ ಮಗ ಎಂದು ಹೇಳಿಕೊಳ್ಳುತ್ತಾರೆ;  ಹಾಗಾದ್ರೆ ನಾನು ಕೃಷ್ಣಬೈರೇಗೌಡ ಯಾರು ?

ಸಾರಾಂಶ

ಕೃಷಿ ಭಾಗ್ಯ ಕಾರ್ಯಕ್ರಮವನ್ನು   ದೇಶದ  ಯಾವ ರಾಜ್ಯವೂ ಜಾರಿ ಮಾಡಿಲ್ಲ.  ನಮ್ಮ ಸರ್ಕಾರ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾ,  ಕೆಲವರು ಏನೂ ಮಾಡದೆ ಮಣ್ಣಿನ ಮಗ ಅಂತಾ ಬಿರುದು ಹಾಕಿಕೊಳ್ಳುತ್ತಾರೆ. ಹಾಗಾದ್ರೆ ನಾನು ಕೃಷ್ಣಬೈರೇಗೌಡ ಯಾರು ?  ಬಿಎಸ್ ಸಿ ಓದುವವರೆಗೆ ನಾನು ಸ್ವತಃ ಹೊಲ ಉತ್ತಿದ್ದೇನೆ ಎಂದು ಹೆಸರು ಹೇಳದೆ ದೇವೇಗೌಡ,ಯಡಿಯೂರಪ್ಪಗೆ  ಸಿಎಂ ಟಾಂಗ್ ನೀಡಿದ್ದಾರೆ. 

ಬೆಂಗಳೂರು (ಸೆ.25): ಕೃಷಿ ಭಾಗ್ಯ ಕಾರ್ಯಕ್ರಮವನ್ನು   ದೇಶದ  ಯಾವ ರಾಜ್ಯವೂ ಜಾರಿ ಮಾಡಿಲ್ಲ.  ನಮ್ಮ ಸರ್ಕಾರ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾ,  ಕೆಲವರು ಏನೂ ಮಾಡದೆ ಮಣ್ಣಿನ ಮಗ ಅಂತಾ ಬಿರುದು ಹಾಕಿಕೊಳ್ಳುತ್ತಾರೆ. ಹಾಗಾದ್ರೆ ನಾನು ಕೃಷ್ಣಬೈರೇಗೌಡ ಯಾರು ?  ಬಿಎಸ್ ಸಿ ಓದುವವರೆಗೆ ನಾನು ಸ್ವತಃ ಹೊಲ ಉತ್ತಿದ್ದೇನೆ ಎಂದು ಹೆಸರು ಹೇಳದೆ ದೇವೇಗೌಡ,ಯಡಿಯೂರಪ್ಪಗೆ  ಸಿಎಂ ಟಾಂಗ್ ನೀಡಿದ್ದಾರೆ. 

ನಮ್ಮ ಸರ್ಕಾರ ರೈತರ ಪರ ಕೆಲಸ ಮಾಡಿದೆ. ರೈತರಿಗಾಗಿ ಅನೇಕ ಕಾರ್ಯಕ್ರಮ ಜಾರಿಗೆ ತಂದಿದ್ದೇವೆ. ಆದರೆ  ಕೆಲವರು ಕೆಲಸ ಮಾಡದೇ ಮಣ್ಣಿನ ಮಗ, ಮಣ್ಣಿನ ಮಗ, ರೈತರ ಮಗ ಅಂತ ಹೇಳಿಕೊಂಡು‌ ಓಡಾಡುತ್ತಿದ್ದಾರೆ. ನಾನು ಉಳುಮೆ‌ ಮಾಡಿದ್ದೇನೆ.‌ ನಾನು ರೈತರ ಮಗ. ಅವ್ರು ಮಾತ್ರ ಮಣ್ಣಿನ ಮಗ ಆದರೆ  ನಾವು ಏನು? ಸುಮ್ಮನೆ ಮಣ್ಣಿನ ಮಗ,ರೈತರ ಮಗ ಅಂತ ಅವರೇ ಬಿರುದು ಕೊಟ್ಟುಕೊಂಡಿದ್ದಾರೆ ಎಂದು ಹೆಸರನ್ನು  ಹೇಳದೆ ದೇವೇಗೌಡರು,ಯಡಿಯೂರಪ್ಪ ವಿರುದ್ದ ಸಿಎಂ ವಾಗ್ದಾಳಿ‌ ನಡೆಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಖರ್ಗೆ ಪ್ರಧಾನಿ ಆಗಲಿಲ್ಲ, ನಾನು ಮಂತ್ರಿ ಆಗಲಿಲ್ಲ, ನೋವು ತೋಡಿಕೊಂಡ ಬಸವರಾಜ ರಾಯರೆಡ್ಡಿ
ಕಾಂಗ್ರೆಸ್‌ನಲ್ಲಿ ಡಿನ್ನರ್‌, ಇನ್ನರ್‌ ಪಾಲಿಟಿಕ್ಸ್‌ ನಿಲ್ಲುತ್ತಿಲ್ಲ: ಛಲವಾದಿ ನಾರಾಯಣಸ್ವಾಮಿ