ಸಿಐಡಿ ತನಿಖೆಯಿಂದ ಹೊರ ಬೀಳುತ್ತಾ ಸತ್ಯ?

Published : Dec 15, 2016, 03:46 AM ISTUpdated : Apr 11, 2018, 12:36 PM IST
ಸಿಐಡಿ ತನಿಖೆಯಿಂದ ಹೊರ ಬೀಳುತ್ತಾ ಸತ್ಯ?

ಸಾರಾಂಶ

ಆದರೆ ಸಿಐಡಿ ಅಧಿಕಾರಿಗಳಿಗೆ ಗೊಂದಲ ಶುರುವಾಗಿದೆ. ಇದು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸುವಂತಹ ಪ್ರಕರಣವಂತೂ ಅಲ್ಲ. ತನ್ನ ಮೇಲೆ ದೌರ್ಜನ್ಯ ನಡೆದಿದೆ ಎಂದು ರಾಸಲೀಲೆ ದೃಶ್ಯದಲ್ಲಿರೋ ಮಹಿಳೆ ಹೇಳಿಕೆ ನೀಡಿಲ್ಲ.  ಈಗ ಕೇಸ್​ ದಾಖಲಿಸುವುದು ಯಾರ ಮೇಲೆ. ಯಾವ ಸೆಕ್ಷನ್ ಅಡಿಯಲ್ಲಿ ಎಫ್​ಐರ್ ದಾಖಲಿಸಿಕೊಳ್ಳೋದು ಎಂಬ ಗೊಂದಲದಲ್ಲಿ  ಸಿಲುಕಿಕೊಂಡಿದೆ ಸಿಐಡಿ.

ಬೆಂಗಳೂರು (ಡಿ.15): ಮೇಟಿ ರಾಸಲೀಲೆ ಪ್ರಕರಣದಿಂದ ಮುಜುಗರಕ್ಕೊಳಗಾಗಿರುವ ಸರ್ಕಾರ ರಾಸಲೀಲೆ ಸಿಡಿ ಬಯಲಾದ ಕೆಲವೇ ಗಂಟೆಗಳಲ್ಲಿ  ಪ್ರಕರಣವನ್ನು ಸಿಎಂ ಸಿದ್ದರಾಮಯ್ಯ ಸಿಐಡಿ ತನಿಖೆಗೆ ನೀಡಿದ್ದಾರೆ.

ಆದರೆ ಸಿಐಡಿ ಅಧಿಕಾರಿಗಳಿಗೆ ಗೊಂದಲ ಶುರುವಾಗಿದೆ. ಇದು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸುವಂತಹ ಪ್ರಕರಣವಂತೂ ಅಲ್ಲ. ತನ್ನ ಮೇಲೆ ದೌರ್ಜನ್ಯ ನಡೆದಿದೆ ಎಂದು ರಾಸಲೀಲೆ ದೃಶ್ಯದಲ್ಲಿರೋ ಮಹಿಳೆ ಹೇಳಿಕೆ ನೀಡಿಲ್ಲ.  ಈಗ ಕೇಸ್​ ದಾಖಲಿಸುವುದು ಯಾರ ಮೇಲೆ. ಯಾವ ಸೆಕ್ಷನ್ ಅಡಿಯಲ್ಲಿ ಎಫ್​ಐರ್ ದಾಖಲಿಸಿಕೊಳ್ಳೋದು ಎಂಬ ಗೊಂದಲದಲ್ಲಿ  ಸಿಲುಕಿಕೊಂಡಿದೆ ಸಿಐಡಿ.

ಎಫ್​ಐಆರ್​ ಇಲ್ಲದೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ. ಬಳಿಕ ಆ ಆಧಾರದ ಮೇಲೆ ಎಫ್​ಐಆರ್​ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಕುರ್ಚಿ ಗೊಂದಲದಿಂದಾಗಿ ರಾಜ್ಯದಲ್ಲಿ ಅಸ್ತಿರತೆ ಸೃಷ್ಟಿ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ
ಕಾಂಗ್ರೆಸ್ಸಿನಿಂದ ಉತ್ತರ ಕರ್ನಾಟಕಕ್ಕೆ ಹೆಚ್ಚು ಅನ್ಯಾಯ: ಸಂಸದ ಬೊಮ್ಮಾಯಿ