ದುಬಾರಿ ಕ್ಯಾಮೆರಾದೊಂದಿಗೆ ಡಿ ಬಾಸ್ ಸಫಾರಿ!

Published : Jun 27, 2018, 11:49 AM IST
ದುಬಾರಿ ಕ್ಯಾಮೆರಾದೊಂದಿಗೆ ಡಿ ಬಾಸ್ ಸಫಾರಿ!

ಸಾರಾಂಶ

ಮೊದಲ ದಿನವೇ ಸಾಕಾನೆಗಳ ಜೊತೆ ದರ್ಶನ್ ಸಫಾರಿ ನಡೆಸಿದ್ದಾರೆ.  ಎರಡನೇ ದಿನದ ಸಫಾರಿಯಲ್ಲಿ ಹುಲಿ ಚಿರತೆ ಕಂಡು ಫುಲ್ ಥ್ರಿಲ್ಲಾಗಿದ್ದಾರೆ.  ಪ್ರಸ್ತುತ ಕರ್ನಾಟಕ ಅರಣ್ಯ ಇಲಾಖೆ ರಾಯಭಾರಿ ಆಗಿರುವ ನಟ ದರ್ಶನ್ ಎರಡು ದಿನಗಳ ಕಾಲ ಕಾಡಿನ ಮಧ್ಯೆ ಸಮಯ ಕಳೆದಿದ್ದಾರೆ. 

ಮೈಸೂರು (ಜೂ. 27):  ಚಾಲೆಂಜಿಂಗ್ ಸ್ಟಾರ್ ದರ್ಶನ್ ಎರಡು ದಿನಗಳ ಕಾಲ ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ನಡೆಸಿದ್ದಾರೆ.   

ಮೊದಲ ದಿನವೇ ಸಾಕಾನೆಗಳ ಜೊತೆ ದರ್ಶನ್ ಸಫಾರಿ ನಡೆಸಿದ್ದಾರೆ.  ಎರಡನೇ ದಿನದ ಸಫಾರಿಯಲ್ಲಿ ಹುಲಿ ಚಿರತೆ ಕಂಡು ಫುಲ್ ಥ್ರಿಲ್ಲಾಗಿದ್ದಾರೆ.  ಪ್ರಸ್ತುತ ಕರ್ನಾಟಕ ಅರಣ್ಯ ಇಲಾಖೆ ರಾಯಭಾರಿ ಆಗಿರುವ ನಟ ದರ್ಶನ್ ಎರಡು ದಿನಗಳ ಕಾಲ ಕಾಡಿನ ಮಧ್ಯೆ ಸಮಯ ಕಳೆದಿದ್ದಾರೆ. 

ದರ್ಶನ್ ಸಫಾರಿ ನಡೆಸಿರುವ ಚಿತ್ರಗಳನ್ನು ನೋಡಿದ್ರೆ ನಿಮಗೂ ಹೋಗಬೇಕು ಅನಿಸೋದು ಗ್ಯಾರಂಟಿ!

 

 

 

 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ
ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ