ಸಂಪುಟದಲ್ಲಿ ಜಾತಿವಾರು - ಜಿಲ್ಲಾವಾರು ಪ್ರಾತಿನಿಧ್ಯ ಎಷ್ಟು..?

Published : Jun 06, 2018, 01:27 PM ISTUpdated : Jun 06, 2018, 01:32 PM IST
ಸಂಪುಟದಲ್ಲಿ ಜಾತಿವಾರು - ಜಿಲ್ಲಾವಾರು ಪ್ರಾತಿನಿಧ್ಯ ಎಷ್ಟು..?

ಸಾರಾಂಶ

ಇಂದು ಮೊದಲ ಹಂತದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲು ಕಾಂಗ್ರೆಸ್ ನಿಂದ 15 ಹಾಗೂ ಜೆಡಿಎಸ್ ನಿಂದ 8 ಮುಖಂಡರು ಸಜ್ಜಾಗಿದ್ದಾರೆ. ಈ ಬಾರಿ ಜಾತಿವಾರು ಹಾಗೂ ಜಿಲ್ಲಾವಾರು ಸಿಕ್ಕಿರುವ ಪ್ರಾತಿನಿಧ್ಯ ಎಷ್ಟಿದೆ ಎನ್ನುವ ಡೀಟೇಲ್ಸ್ ಇಲ್ಲಿದೆ. 

ಬೆಂಗಳೂರು :  ಸಿಎಂ ಕಚೇರಿಯಿಂದ ಅಧಿಕೃತವಾಗಿ ಇದೀಗ ರಾಜಭವನಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ನ ಸಚಿವರ ಪಟ್ಟಿಯನ್ನು ಕಳುಹಿಸಲಾಗಿದೆ. ಕೊನೆ ಕ್ಷಣದಲ್ಲಿ ಈ ಪಟ್ಟಿಯಲ್ಲಿಯೂ ಕೂಡ ಬದಲಾವಣೆಯಾಗುವ ಸಾಧ್ಯತೆಗಳೂ ಕೂಡ ಇದೆ. ಸದ್ಯ ಈ ಪಟ್ಟಿಯಲ್ಲಿ ಕಾಂಗ್ರೆಸ್‌ನ 15 ಮಂದಿ ಇದ್ದು, ಜೆಡಿಎಸ್‌ನ 8 ಮಂದಿಯ ಹೆಸರಿದೆ. ಈ ಬಾರಿ ಜಾತಿ ಹಾಗೂ ಜಿಲ್ಲೆಗಳಿಗೆ ಸಿಕ್ಕಿರುವ ಪ್ರಾತಿನಿಧ್ಯವೇನು ಹಾಗೂ ಯಾವ ಜಿಲ್ಲೆಗಳು ಮಂತ್ರಿ ಸ್ಥಾನದಿಂದ ವಂಚಿತವಾಗಿವೆ ಇನ್ನುವ ಮಾಹಿತಿ ಇಲ್ಲಿದೆ. 

ಇನ್ನು ನೀಡಿರುವ ಪಟ್ಟಿಯಲ್ಲಿ 14 ಜಿಲ್ಲೆಗಳು ಮಂತ್ರಿ ಸ್ಥಾನದಿಂದ ವಂಚಿತವಾಗಿವೆ.

  • ಬಳ್ಳಾರಿ
  • ಶಿವಮೊಗ್ಗ
  • ತುಮಕೂರು
  • ಧಾರವಾಡ
  • ಬೆ.ಗ್ರಾಮಾಂತರ
  • ಕೋಲಾರ
  • ಕೊಡಗು
  • ಚಿತ್ರದುರ್ಗ
  • ಬೆಳಗಾವಿ
  • ಬಾಗಲಕೋಟೆ
  • ಚಿಕ್ಕಮಗಳೂರು 
  • ಕೊಪ್ಪಳ 
  • ಯಾದಗಿರಿ
  • ಉಡುಪಿ

ಇನ್ನು ಈ ಬಾರಿ ಜಾತಿವಾರು ಸಿಕ್ಕಿರುವ ಪ್ರಾತಿನಿಧ್ಯ ಇಂತಿದೆ

  • ಒಕ್ಕಲಿಗ - 6
  • ಕುರುಬ - 2
  • ಲಿಂಗಾಯತ - 5
  • ದಲಿತ - 3
  • ಬ್ರಾಹ್ಮಣ - 1
  • ಕ್ರೈಸ್ತ - 1
  • ಮುಸ್ಲಿಂ - 2
  • ಉಪ್ಪಾರ -1
  • ರೆಡ್ಡಿ -1
  • ಈಡಿಗ - 1

ಜಿಲ್ಲಾವಾರು ಪ್ರಾತಿನಿಧ್ಯ 

  • ಹಾಸನ - 2
  • ಮೈಸೂರು - 2
  • ಬೀದರ್  - 2
  • ಮಂಡ್ಯ - 1
  • ರಾಯಚೂರು - 1
  • ಚಾಮರಾಜನಗರ - 2
  • ರಾಮನಗರ - 1
  • ಚಿಕ್ಕಬಳ್ಳಾಪುರ - 2
  • ಉತ್ತರ ಕನ್ನಡ - 1
  • ಗದಗ - 1
  • ದಾವಣಗೆರೆ - 1
  • ಬೆಂಗಳೂರು - 3
  • ವಿಜಯಪುರ - 1
  • ಕಲಬುರಗಿ - 1
  • ದಕ್ಷಿಣ ಕನ್ನಡ - 1

ಬೆಂಗಳೂರಿಗೆ 3 ಸಚಿವ ಸ್ಥಾನಗಳನ್ನು ನೀಡಲಾಗಿದ್ದು, ಇದೇ ಹೆಚ್ಚಿನ ಸಂಖ್ಯೆಯಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸವಣೂರು ಘಟನೆ ಕಾಂಗ್ರೆಸ್ ಓಲೈಕೆ ರಾಜಕಾರಣದ ಪ್ರತಿಬಿಂಬ, ರಾಜ್ಯದಲ್ಲಿ ಪೊಲೀಸರ ನಿಷ್ಕ್ರಿಯತೆ ಬಗ್ಗೆಯೂ ಸಂಸದ ಬೊಮ್ಮಾಯಿ ಕಿಡಿ
ಕಾಂಗ್ರೆಸ್ ರ‍್ಯಾಲಿಯಲ್ಲಿ ಹೊಸ ಗ್ಯಾರೆಂಟಿ ಘೋಷಿಸಿದ ರಾಹುಲ್ ಗಾಂಧಿ, ಈ ಭಾರಿಯ ಭರವಸೆ ಏನು?