ಮಂತ್ರಿಗಿರಿ ಮಿಸ್ ಆದವರು ಯಾರು..?

Published : Jun 06, 2018, 12:00 PM ISTUpdated : Jun 06, 2018, 12:15 PM IST
ಮಂತ್ರಿಗಿರಿ ಮಿಸ್ ಆದವರು ಯಾರು..?

ಸಾರಾಂಶ

ಸದ್ಯ ಮೈತ್ರಿ ಸರ್ಕಾರದಿಂದ  ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿರುವ ನಾಯಕರ ಪಟ್ಟಿಯನ್ನು ಸಿಎಂ ಕಚೇರಿಯಿಂದ ರಾಜಭವನಕ್ಕೆ ಕಳುಹಿಸಲಾಗಿದೆ. ಈ ಹಿಂದಿನ ಸಂಭಾವ್ಯರ ಪಟ್ಟಿಯಿಂದ ಅನೇಕರ ಹೆಸರುಗಳು ತಪ್ಪಿವೆ.

ಬೆಂಗಳೂರು :  ಸದ್ಯ ಮೈತ್ರಿ ಸರ್ಕಾರದಿಂದ  ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿರುವ ನಾಯಕರ ಪಟ್ಟಿಯನ್ನು ಸಿಎಂ ಕಚೇರಿಯಿಂದ ರಾಜಭವನಕ್ಕೆ ಕಳುಹಿಸಲಾಗಿದೆ. ಈ ಹಿಂದಿನ ಸಂಭಾವ್ಯರ ಪಟ್ಟಿಯಿಂದ ಅನೇಕರ ಹೆಸರುಗಳು ತಪ್ಪಿವೆ. ಅನೇಕ ದಿನಗಳಿಂದಲೂ ಕೂಡ ಸಚಿವರ ಸ್ಥಾನವನ್ನು ಅಲಂಕರಿಸಲಿದ್ದಾರೆ ಎನ್ನುವ ಪ್ರಮುಖ ನಾಯಕರ ಹೆಸರುಗಳನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. 
ಕಾಂಗ್ರೆಸ್ ನಿಂದ 15 ಮಂದಿ ಹಾಗೂ ಜೆಡಿಎಸ್ ನಿಂದ 8 ಮಂದಿಯ ಹೆಸರು ಸದ್ಯಕ್ಕೆ ಅಂತಿಮಗೊಂಡಿದೆ.

ಮಂತ್ರಿಗಿರಿ ಮಿಸ್ ಆದ ನಾಯಕರು ಇವರು 

  • ನರೇಂದ್ರ  -  ಒಕ್ಕಲಿಗ
  • ಎಂ.ಬಿ. ಪಾಟೀಲ್   - ಲಿಂಗಾಯತ
  • ಸತೀಶ್ ಜಾರಕಿಹೊಳಿ  -  ನಾಯಕ
  • ಪ್ರಿಯಾಂಕ್ ಖರ್ಗೆ  -  ಪರಿಶಿಷ್ಟ
  • ರೂಪಾ ಶಶಿಧರ್  -  ಪರಿಶಿಷ್ಟ
  • ಜಮೀರ್ ಅಹ್ಮದ್   -  ಮುಸ್ಲಿಂ
  • ರಾಮಲಿಂಗ ರೆಡ್ಡಿ -   ರೆಡ್ಡಿ
  • ಪ್ರತಾಪ್ ಚಂದ್ರ ಶೆಟ್ಟಿ  -  ಬಂಟ್ಸ್
  • ಆರ್ .ವಿ.ದೇಶಪಾಂಡೆ   - ಬ್ರಾಹ್ಮಣ
  • ಪುಟ್ಟರಂಗಶೆಟ್ಟಿ   -  ಉಪ್ಪಾರ
  • ಬಿ.ಎಂ ಫಾರೂಕ್ - ಮುಸ್ಲಿಂ
  • ರೋಷನ್ ಬೇಗ್ - ಮುಸ್ಲಿಂ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೆರಿಗೆ ಹೊರೆಯಿಂದ ಸಂಕ್ರಾಂತಿ ಹಿಗ್ಗು ಮಾಯ : ರವಿಕುಮಾರ್
ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ