ಮೈತ್ರಿಕೂಟ ಸರ್ಕಾರದ ಸಚಿವರ ಅಧಿಕೃತ ಪಟ್ಟಿ; ಯಾರಿದ್ದಾರೆ? ಯಾರಿಲ್ಲ? ಫುಲ್ ಲಿಸ್ಟ್

Published : Jun 06, 2018, 11:32 AM ISTUpdated : Jun 06, 2018, 12:58 PM IST
ಮೈತ್ರಿಕೂಟ ಸರ್ಕಾರದ ಸಚಿವರ ಅಧಿಕೃತ ಪಟ್ಟಿ; ಯಾರಿದ್ದಾರೆ? ಯಾರಿಲ್ಲ? ಫುಲ್ ಲಿಸ್ಟ್

ಸಾರಾಂಶ

ಮೈತ್ರಿಕೂಟ ಸರ್ಕಾರದ ಸಚಿವರ ಅಧಿಕೃತ ಪಟ್ಟಿ ಬಹಿರಂಗ | ಒಬ್ಬ ಮಹಿಳೆಗೆ ಸಂಪುಟದಲ್ಲಿ ಸ್ಥಾನ | 14 ಜಿಲ್ಲೆಗಳಿಗಿಲ್ಲ ಮಂತ್ರಿ ಭಾಗ್ಯ

ಬೆಂಗಳೂರು :  ಸಿಎಂ ಕಚೇರಿಯಿಂದ ಅಧಿಕೃತವಾಗಿ ಇದೀಗ ರಾಜಭವನಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ನ ಸಚಿವರ ಪಟ್ಟಿಯನ್ನು ಕಳುಹಿಸಲಾಗಿದೆ. ಕೊನೆ ಕ್ಷಣದಲ್ಲಿ ಈ ಪಟ್ಟಿಯಲ್ಲಿಯೂ ಕೂಡ ಬದಲಾವಣೆಯಾಗುವ ಸಾಧ್ಯತೆಗಳೂ ಕೂಡ ಇದೆ. ಸದ್ಯ ಈ ಪಟ್ಟಿಯಲ್ಲಿ ಕಾಂಗ್ರೆಸ್‌ನ 15 ಮಂದಿ ಇದ್ದು, ಜೆಡಿಎಸ್‌ನ 8 ಮಂದಿಯ ಹೆಸರಿದೆ.

ಪಟ್ಟಿಯಲ್ಲಿ ಯಾರಿದ್ದಾರೆ ಇಲ್ಲಿದೆ ಫುಲ್ ಲಿಸ್ಟ್...

ಜೆಡಿಎಸ್
ಸಚಿವರ ಹೆಸರುಜಾತಿ/ಸಮುದಾಯಕ್ಷೇತ್ರಜಿಲ್ಲೆ
ಎಚ್.ಡಿ. ರೇವಣ್ಣಒಕ್ಕಲಿಗಹೊಳೆನರಸೀಪುರಹಾಸನ
ಜಿ.ಟಿ. ದೇವೇಗೌಡಒಕ್ಕಲಿಗಚಾಮುಂಡೇಶ್ವರಿಮೈಸೂರು
ಬಂಡೆಪ್ಪ ಕಾಶೆಂಪುರ್ಕುರುಬಬೀದರ್ ದಕ್ಷಿಣಬೀದರ್
ಸಿ.ಎಸ್. ಪುಟ್ಟರಾಜುಒಕ್ಕಲಿಗಮಂಡ್ಯಮಂಡ್ಯ
ವೆಂಕಟರಾವ್ ನಾಡಗೌಡಲಿಂಗಾಯತಸಿಂಧನೂರುರಾಯಚೂರು
ಎಚ್.ಕೆ ಕುಮಾರಸ್ವಾಮಿದಲಿತಸಕಲೇಶಪುರಹಾಸನ
ಸಾ.ರಾ. ಮಹೇಶ್ಒಕ್ಕಲಿಗಕೃಷ್ಣರಾಜನಗರಮೈಸೂರು
ಎನ್. ಮಹೇಶ್ದಲಿತಕೊಳ್ಳೆಗಾಲಚಾಮರಾಜನಗರ
ಕಾಂಗ್ರೆಸ್‌
ಸಚಿವರ ಹೆಸರುಜಾತಿ/ಸಮುದಾಯಕ್ಷೇತ್ರಜಿಲ್ಲೆ
ಡಿ.ಕೆ. ಶಿವಕುಮಾರ್ಒಕ್ಕಲಿಗಕನಕಪುರರಾಮನಗರ
ಆರ್.ವಿ ದೇಶಪಾಂಡೆಬ್ರಾಹ್ಮಣಹಳಿಯಾಳಉತ್ತರಕನ್ನಡ
ಎಚ್.ಕೆ ಪಾಟೀಲ್ಲಿಂಗಾಯತಗದಗಗದಗ
ಶಾಮನೂರು ಶಿವಶಂಕರಪ್ಪಲಿಂಗಾಯತದಾವಣಗೆರೆ ದಕ್ಷಿಣದಾವಣಗೆರೆ
ಕೆ.ಜೆ. ಜಾರ್ಜ್ಕ್ರೈಸ್ತಸರ್ವಜ್ಞ ನಗರಬೆಂಗಳೂರು
ಕೃಷ್ಣ ಬೈರೇಗೌಡಒಕ್ಕಲಿಗಬ್ಯಾಟರಾಯನಪುರಬೆಂಗಳೂರು
ರಾಜಶೇಖರ್ ಪಾಟೀಲ್ಲಿಂಗಾಯತಹುಮ್ನಾಬಾದ್ಬೀದರ್
ಶಿವಾನಂದ ಪಾಟೀಲ್ಲಿಂಗಾಯತಬಸವನ ಬಾಗೇವಾಡಿವಿಜಯಪುರ
ಪ್ರಿಯಾಂಕ್ ಖರ್ಗೆಪರಿಶಿಷ್ಟಚಿತ್ತಾಪುರಕಲಬುರಗಿ
ಯು.ಟಿ ಖಾದರ್ಮುಸ್ಲಿಂಮಂಗಳೂರುದಕ್ಷಿಣ ಕನ್ನಡ
ಜಮೀರ್ ಅಹ್ಮದ್ ಖಾನ್ಮುಸ್ಲಿಂಚಾಮರಾಜಪೇಟೆಬೆಂಗಳೂರು
ಪುಟ್ಟರಂಗ ಶೆಟ್ಟಿಉಪ್ಪಾರಚಾಮರಾಜನಗರಚಾಮರಾಜನಗರ
ಶಿವಶಂಕರ್ ರೆಡ್ಡಿರೆಡ್ಡಿಗೌರಿಬಿದನೂರುಚಿಕ್ಕಬಳ್ಳಾಪುರ
ಜಯಮಾಲಈಡಿಗಎಂಎಲ್‌ಸಿ 
ಶಂಕರ್ಕುರುಬರಾಣಿಬೆನ್ನೂರುಹಾವೇರಿ

ಮಹಿಳೆಗೆ 1 ಸ್ಥಾನ:

ಕಾಂಗ್ರೆಸ್ ಪಟ್ಟಿಯಲ್ಲಿ ಎಂಎಲ್ಸಿಯಾಗಿರುವ ಜಯಮಾಲ ಅವರೂ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.  

14 ಜಿಲ್ಲೆಗಳಿಗಿಲ್ಲ ಮಂತ್ರಿ ಭಾಗ್ಯ:

ಮಂತ್ರಿಭಾಗ್ಯ ವಂಚಿತ ಜಿಲ್ಲೆಗಳು
ಬಳ್ಳಾರಿಚಿತ್ರದುರ್ಗ
ಶಿವಮೊಗ್ಗಬೆಳಗಾವಿ
ತುಮಕೂರುಬಾಗಲಕೋಟೆ
ಧಾರವಾಡಚಿಕ್ಕಮಗಳೂರು
ಬೆಂ. ಗ್ರಾಮಾಂತರಕೊಪ್ಪಳ
ಕೋಲಾರಯಾದಗಿರಿ
ಕೊಡಗು*ಉಡುಪಿ*
*ಈ ಜಿಲ್ಲೆಗಳಲ್ಲಿ ಮೈತ್ರಿಕೂಟದ ಶಾಸಕರಿಲ್ಲ

 

ಜಾತಿವಾರು ಪ್ರಾತಿನಿಧ್ಯ
ಒಕ್ಕಲಿಗ6ಕ್ರೈಸ್ತ1
ಕುರುಬ2ಮುಸ್ಲಿಂ2
ಲಿಂಗಾಯತ5ಉಪ್ಪಾರ1
ದಲಿತ3ರೆಡ್ಡಿ1
ಬ್ರಾಹ್ಮಣ1ಈಡಿಗ1

 

ಜಿಲ್ಲಾವಾರು ಪ್ರಾತಿನಿಧ್ಯ
ಹಾಸನ2ಉತ್ತರಕನ್ನಡ1
ಮೈಸೂರು2ಗದಗ1
ಬೀದರ್2ದಾವಣಗೆರೆ1
ಮಂಡ್ಯ1ಬೆಂಗಳೂರು3
ರಾಯಚೂರು1ವಿಜಯಪುರ1
ಚಾಮರಾಜನಗರ2ಕಲಬುರಗಿ1
ರಾಮನಗರ1ದಕ್ಷಿಣ ಕನ್ನಡ1
ಚಿಕ್ಕಬಳ್ಳಾಪುರ2  

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾರತಹಳ್ಳಿ ಹೊಟೇಲ್ ಕಟ್ಟಡದಿಂದ ಯುವತಿ ಜಿಗಿತ ಪ್ರಕರಣ, ಪೊಲೀಸರ ಮೇಲೆ ಕಮಿಷನರ್‌ಗೆ ಮೂಡಿದ ಅನುಮಾನ?
ಜನ್ಮದಿನದಂದೇ ಹೆಚ್‌ಡಿಕೆ ತೋಳಿಗೆ ಬಂತು ದೈವಿ ಶಕ್ತಿ! 'ಶಿವ ತಾಯತ' ಕಟ್ಟಿದ ಬಿಜೆಪಿ ಕಾರ್ಯಕರ್ತರು!