ಶ್ರೀದೇವಿ ಚಿತಾಭಸ್ಮ ರಾಮೇಶ್ವರಂ ಕಡಲಲ್ಲಿ ವಿಸರ್ಜನೆ

By Suvarna Web DeskFirst Published Mar 4, 2018, 10:31 PM IST
Highlights

ಫೆ.28ರಂದು ಮುಂಬೈನಲ್ಲಿ ಶ್ರೀದೇವಿ ಅವರ ಅಂತ್ಯಕ್ರಿಯೆ ನಡೆದಿತ್ತು.

ಚೆನ್ನೈ(ಮಾ.04): ಇತ್ತೀಚೆಗಷ್ಟೇ ಮೃತಪಟ್ಟಿದ್ದ ಬಾಲಿವುಡ್ ನಟಿ ಶ್ರೀದೇವಿ ಅವರ ಚಿತಾಭಸ್ಮವನ್ನು ಬಂಗಾಳಕೊಲ್ಲಿಯ ರಾಮೇಶ್ವರಂ ಕಡಲ ವಿಸರ್ಜಿಸಲಾಯಿತು.

ರಾಮೇಶ್ವರಂ ಕಡಲ ಕಿನಾರೆಯಲ್ಲಿ ಪತಿ ಬೋನಿ ಕಫೂರ್ ಹಾಗೂ ಪುತ್ರಿಯರಾದ ಜಾಹ್ನವಿ ಹಾಗೂ ಖುಷಿ ಈ ವಿಧಿವಿಧಾನಗಳನ್ನು ನೆರವೇರಿಸಿದರು. ಫೆಬ್ರವರಿ 24ರಂದು ದುಬೈನಲ್ಲಿ ಶ್ರೀದೇವಿ ಅನುಮಾಸ್ಪದವಾಗಿ ಮೃತಪಟ್ಟಿದ್ದರು.

ಫೆ.28ರಂದು ಮುಂಬೈನಲ್ಲಿ ಶ್ರೀದೇವಿ ಅವರ ಅಂತ್ಯಕ್ರಿಯೆ ನಡೆದಿತ್ತು.

click me!