ಉದ್ಯೋಗ ಸೃಷ್ಟಿಇಲ್ಲ: ಬಿಜೆಪಿ ಸಂಸದನಿಂದ ಸರ್ಕಾರಕ್ಕೆ ಪೇಚು!

Published : Apr 11, 2017, 08:08 AM ISTUpdated : Apr 11, 2018, 01:02 PM IST
ಉದ್ಯೋಗ ಸೃಷ್ಟಿಇಲ್ಲ: ಬಿಜೆಪಿ ಸಂಸದನಿಂದ ಸರ್ಕಾರಕ್ಕೆ ಪೇಚು!

ಸಾರಾಂಶ

ಒಂದೆಡೆ ಮೋದಿ ಸರ್ಕಾರ ದೇಶದ ಯುವಕರಿಗೆ ಅಗತ್ಯವಿರುವಷ್ಟುಉದ್ಯೋಗ ಸೃಷ್ಟಿಸಲಾಗಿದೆ ಎಂದು ಹೇಳಿಕೊಳ್ಳುತ್ತಿದೆ. ಮತ್ತೊಂದೆಡೆ, ದೇಶದಲ್ಲಿ ಅಗತ್ಯವಿರುವಷ್ಟುಉದ್ಯೋಗ ಸೃಷ್ಟಿಯಾಗಿಲ್ಲ: ಬಿಜೆಪಿ ಸಂಸದ

ನವದೆಹಲಿ: ಒಂದೆಡೆ ಮೋದಿ ಸರ್ಕಾರ ದೇಶದ ಯುವಕರಿಗೆ ಅಗತ್ಯವಿರುವಷ್ಟುಉದ್ಯೋಗ ಸೃಷ್ಟಿಸಲಾಗಿದೆ ಎಂದು ಹೇಳಿಕೊಳ್ಳುತ್ತಿದೆ. ಮತ್ತೊಂದೆಡೆ, ದೇಶದಲ್ಲಿ ಅಗತ್ಯವಿರುವಷ್ಟುಉದ್ಯೋಗ ಸೃಷ್ಟಿಯಾಗಿಲ್ಲ ಎಂದು ಸ್ವಪಕ್ಷ ಸಂಸದರೊಬ್ಬರು ಹೇಳಿ, ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದಾರೆ.

ಸೋಮವಾರ ಲೋಕಸಭೆ ಕಲಾಪದಲ್ಲಿ ಮಾತನಾಡಿದ ಬಿಜೆಪಿ ಸಂಸದ ಹರಿನಾರಾಯಣ್‌ ರಾಜಭರ್‌, ‘ವಾಸ್ತವವಾಗಿ ಯಾವುದೇ ನೂತನ ಉದ್ಯೋಗಗಳನ್ನು ಸರ್ಕಾರ ಸೃಷ್ಟಿಮಾಡಿಲ್ಲ. ದಯಮಾಡಿ ದಾಖಲೆ ನೀಡಿ' ಎಂದು ತಿವಿದರು.

ಆದರೆ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಉತ್ತರಿಸದೇ ಮೌನ ತಾಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಸಿದ್ದರಾಮಯ್ಯರಿಂದ ರಾಜ್ಯದ ದಲಿತರ ಸರ್ವನಾಶ: ಮಾಜಿ ಸಂಸದ ಪ್ರತಾಪ್ ಸಿಂಹ
Karnataka News Live:4 ವರ್ಷಗಳ ಬಳಿಕ ಕೊನೆಗೂ ಜಿಪಂ, ತಾಪಂಗಳಿಗೆ ಏಪ್ರಿಲಲ್ಲಿ ಎಲೆಕ್ಷನ್