ಗೌರಿ ಲಂಕೇಶ್ ಹತ್ಯೆ ವಿಚಾರದಲ್ಲಿ ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ಪ್ರಗತಿಪರರ ಆರೋಪಕ್ಕೆ ಬ್ರೇಕ್ ಹಾಕಲು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಸ್ ಮತ್ತು ಸಂತೋಷ್ ಪ್ಲಾನ್ ಮಾಡಿದ್ದಾರೆ.
ಬೆಂಗಳೂರು(ಸೆ.13): ಗೌರಿ ಲಂಕೇಶ್ ಹತ್ಯೆ ವಿಚಾರದಲ್ಲಿ ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ಪ್ರಗತಿಪರರ ಆರೋಪಕ್ಕೆ ಬ್ರೇಕ್ ಹಾಕಲು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಸ್ ಮತ್ತು ಸಂತೋಷ್ ಪ್ಲಾನ್ ಮಾಡಿದ್ದಾರೆ.
ಸಂತೋಷ್ ಸೂಚನೆಯಂತೆ ಕಾನೂನು ಕ್ರಮದ ಅಸ್ತ್ರ ಪ್ರಯೋಗಿಸಲು ಬಿಜೆಪಿ ಮುಂದಾಗಿದೆ. ಮೊದಲು ಹಂತವಾಗಿ ರಾಮಚಂದ್ರ ಗುಹಾಗೆ ಲೀಗಲ್ ನೋಟಿಸ್ ನೀಡಿತ್ತು. ಸಂತೋಷ್ ನಿರ್ದೇಶನದಂತೆ ನಿನ್ನೆ ತುರ್ತು ಸುದ್ದಿಗೋಷ್ಠಿ ನಡೆಸಿ ಆರೋಪ ಮುಂದುವರಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ಬಿಜೆಪಿ ರವಾನಿಸಿದೆ. ಇದೇ ತಂತ್ರವನ್ನು ಮುಂದುವರಿಸುವ ಬಗ್ಗೆ ಕೂಡ ಬಿಜೆಪಿ ನಿರ್ಧರಿಸಿದೆ.